ಭಾನುವಾರ, ಏಪ್ರಿಲ್ 29, 2012

ಶೋಷಣೆ ಮಾಲಿಕನ ದರ್ಬಾರಿಗೆ ಒಳಗಾಗಿ ಶಕ್ತಿಯನ್ನೆಲ್ಲಾ ಮಾರಿದೆ ಅವನಿಗಾಗಿ ಕುಟುಂಬದ ಹಸಿವಿನ ಜೋಳಿಗೆಗಾಗಿ (1) ದುಡಿದು-ದುಡಿದು ಬಡ ಜೀವ ಬೆಂಡಾಗಿದೆ ಜೀವಕ್ಕೆ ಭದ್ರತೆಯಂತು ಇಲ್ಲವೇ ಇಲ್ಲ ಸೌಲಭ್ಯದ ಕನಸಂತು ದೂರ-ದೂರ ಯಜಮಾನನ ಸಾಲಕ್ಕೆ ಸಿಲುಕಿ, ಇದ್ದ ಸೂರ ಕಳೆದುಕೊಂಡೆ (2) ಇನ್ನು ನಿಂತಿಲ್ಲ......., ಕಾರ್ಮಿಕರ ಮೇಲೆ ದಾಳಿ ನಡೆಯುತ್ತಿದೆ ನಿತ್ಯ ಜೀವಹೀರುವ ಪಾಳಿ ಕಾರ್ಮಿಕರೆಲ್ಲ ಒಂದಾಗಿ ಸಾಗಿಸಬೇಕಿದೆ ಕ್ರಾಂತಿ ದಾರಿ (3) --- ಗುರುರಾಜ್ ದೇಸಾಯಿ ತಲ್ಲೂರು 944926018

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ