ಸೋಮವಾರ, ಮಾರ್ಚ್ 26, 2012

ಗುರುರಾಜ್ ‘ಕವಿತೆಗಳು’

ಕದ್ದವರು ಯಾರು ?
————–
ಭೂಮಾಫಿಯಾ, ಭೂಮಾಫಿಯಾ
ಎಲ್ಲೆಲ್ಲೂ ಭೂಮಾಫಿಯಾ.
ಲೂಟಿ – ಲೂಟಿ -ಲೂಟಿ
ಇದು ಬಿಜೆಪಿ ಪಾಟರ್ಿ.
ಇದ್ದ ಭೂಮಿಯ ಕದ್ದವರು ಯಾರು?
ಯಡಿಯೂರಪ್ಪ ‘ಅಂತವನಲ’್ಲ,
ಕಟ್ಟಾ ‘ಕೆಟ’್ಟವನಲ್ಲ
ಶೆಟ್ಟಿ ‘ನಾನವನಲ್ಲ’
ರೆಡ್ಡಿ ‘ಚಿನ್ನದಂತವ;
ಹಾಗಾದರೆ ಕದ್ದವರು ಯಾರು?
ಇದ್ದವರು ಇವರೆ
ಕದ್ದವರು ಇವರೆ
ಕದ್ದವರಿ ಇವರೆ ಎಂದು ಹೇಳುವವರ್ಯಾರು?
ಕನರ್ಾಟಕ ಮಾರಾಟಕ್ಕಿದೆ.
ವಿದೇಶಿ ಕಂಪನಿಗಳು ಕೊಳ್ಳಲು ಸಿದ್ದವಾಗಿವೆ.
- ಗುರುರಾಜ್ ದೇಸಾಯಿ ತಲ್ಲೂರು 9449260183

ಹೇಸರಗತ್ತೆ
———–
ಭ್ರಷ್ಟರಿಗೆ ಸನ್ಮಾನ
ಜನ ವಿರೋಧಿ ನಾಯಕನಿಗೆ
ಸಾಧಕ ಪ್ರಶಸ್ತಿ !
ರಾಜ್ಯಕ್ಕಿವನು ಕಂಟಕಪ್ರಾಯ!?
ಆದರೂ ಸಿದ್ದವಾಗಿದೆ
ಅಭಿನಂದನಾ ಸಮಾರಂಭ
ಕಣ್-ಮನ ತಣಿಸುವದಕ್ಕಾಗಿ ಹೋಗಿವೆ
ಕತ್ತೆ – ಕೋಣ – ಹೇಸರಗತ್ತೆಗಳು
ಬಸ್ಸುಗಳಲ್ಲಿ ಕ್ರ್ಷರುಗಳಲ್ಲಿ
- ಗುರುರಾಜ್ ದೇಸಾಯಿ ತಲ್ಲೂರು 9449260183

ಅವಳು- ಇವಳು
—————
ಅವಳು – ಇವಳಲ್ಲ
ಇವಳು – ಅವಳಲ್ಲ
ಅವಳು ಇವಳಾಗಲ್ಲ
ಇವಳು ಅವಳಾಗಲ್ಲ
ಅವಳು ಜನ್ಮಕೊಟ್ಟವಳು
ಇವಳು ಜನ್ಮ ನೀಡಿದವಳು
ಅವಳು ತ್ಯಾಗಿ
ಇವಳು ಭಾಗಿ
ಅವಳೊಂದು ಕಣ್ಣು
ಇವಳೊಂದು ಕಣ್ಣು
ಕಣ್ಣ್ಮುಚ್ಚಿ ಕುಳಿತರೆ
ಅವಳು ಅವಳೆ
ಇವಳು ಇವಳೆ
- ಗುರುರಾಜ್ ದೇಸಾಯಿ ತಲ್ಲುರು 9449260183

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ