ಮಂಗಳವಾರ, ಏಪ್ರಿಲ್ 3, 2012

ನವ-ಉದಾರವಾದ: ಬಡತನದ ತತ್ವಶಾಸ್ತ್ರ

ಹಣಕಾಸು ಕೊರತೆಯ ಹೊರೆಯನ್ನು ಇಳಿಸಲು ಶ್ರೀಮಂತರಿಗೆ ಕೊಡುವ ರಿಯಾಯ್ತಿಗಳನ್ನು ಬರ್ಖಾಸ್ತು ಮಾಡಬಾರದು, ಬಡವರಿಗೆಂದು ಇರುವ ಸಬ್ಸಿಡಿಗಳನ್ನು ಬರ್ಖಾಸ್ತು ಮಾಡಿಯೇ ಇಳಿಸಬೇಕು ಎಂದು ನವ-ಉದಾರವಾದ ನದರ್ೇಶಿಸುತ್ತದೆ. ಎಷ್ಟೆಂದರೂ ರಿಯಾಯ್ತಿಗಳು ಬೆಳವಣಿಗೆಗೆ ನಡುವ ಉತ್ತೇಜಕಗಳು ಹಾಗೂ ಸಬ್ಸಿಡಿಗಳು ಆರ್ಥಿಕ ವ್ಯವಸ್ಥೆಯ ಮೇಲಿನ ಹೊರೆಗಳಲ್ಲವೇ? ಇದೀಗ ಬಡತನದ ತತ್ವಶಾಸ್ತ್ರ. ಇದಕ್ಕೆ ಉತ್ತರವಾಗಿ ಮಾರ್ಕ್ಸ್ ಬರೆದ ತತ್ವಶಾಸ್ತ್ರದ ಬಡತನ ಎಂಬ ಕೃತಿಯಲ್ಲಿ ಕೊನೆಗೆ ಕಾರ್ಮಿಕ ವರ್ಗದ ವಿಮೋಚನೆಯನ್ನು, ಆಮೂಲಕ ಎಲ್ಲ ಶೋಷಿತ ವರ್ಗಗಳ ವಿಮೋಚನೆಯನ್ನು ಸಾಧಿಸುವಲ್ಲಿ ಮಹತ್ವದ ಸಂಗತಿಯೆಂದರೆ ಒಂದು ವರ್ಗವಾಗಿ ಕ್ರಾಂತಿಕಾರಿ ಅಂಶಗಳ ಸಂಘಟನೆ ಎಂದಿದ್ದಾರೆ. ಇದು ಕಾರ್ಮಿಕ ವರ್ಗದ ನೇತೃತ್ವದಲ್ಲಿ ಶೋಷಿತ ವರ್ಗಗಳ ರಾಜಕೀಯ ಶಕ್ತಿ- ಕಾರಕ ಅಂಶ; ಭಾರತದ ಮೂರ್ತ ಪರಿಸ್ಥಿತಿಗಳಲ್ಲಿ ಈ ಕಾರಕ ಅಂಶವನ್ನು ಬಲಪಡಿಸುವುದೇ ಮುಂಬರುವ ಸಿಪಿಐ(ಎಂ)ನ 20ನೇ ಮಹಾಧಿವೇಶನದ ಮುಂದಿರುವ ಅಜೆಂಡಾ. `ಪೀಪಲ್ಸ್ ಡೆಮಾಕ್ರಸಿ' ವಾರಪತ್ರಿಕೆಯ ಮಾರ್ಚ್ 29, 2012ರ ಸಂಚಿಕೆಯ ಸಂಪಾದಕೀಯ ನವ-ಉದಾರವಾದ: ಬಡತನದ ತತ್ವಶಾಸ್ತ್ರ ಸಾಮ್ರಾಜ್ಯಶಾಹಿ ಜಾಗತೀಕರಣವನ್ನು ಮುಂದೊತ್ತುವ ನವ-ಉದಾರವಾದಿ ಆರ್ಥಿಕ ಸುಧಾರಣೆಗಳ ದಿಕ್ಕು-ದೆಸೆ ಶೋಷಣೆಯನ್ನು ತೀವ್ರಗೊಳಿಸುವ ಮೂಲಕ ಗರಿಷ್ಟ ಲಾಭ ಗಿಟ್ಟಿಸಲು ಪ್ರಯತ್ನಿಸುತ್ತದೆ, ಕೆಲವೊಮ್ಮೆ ಇದು ಕೊಳ್ಳೆ ಹೊಡೆಯುವ ಮಟ್ಟಕ್ಕೂ ಹೋಗುತ್ತದೆ- ಹೀಗೆ ಮಾಡುವಾಗ, ದೇಶದ ಒಳಗೂ, ಜಗತ್ತಿನ ಎಲ್ಲೆಡೆಯೂ ದುಡಿಯುವ ಜನಗಳ ವಿಶಾಲ ಜನಸಮೂಹದ ಮೇಲೆ ಅದು ಅಪಾರ ಸಂಕಟಗಳನ್ನು ಹೇರುತ್ತದೆ ಎಂದು ನಾವು ಈ ಅಂಕಣದಲ್ಲಿ ಹೇಳುತ್ತಾ ಬಂದಿದ್ದೇವೆ. ಜನಗಳ ನಿಜ ಜೀವನದ ಅನುಭವಗಳು ಪ್ರತಿದಿನ ಇದನ್ನು ದೃಢಪಡಿಸುತ್ತಿವೆ. ಬಡತನ ಉಲ್ಬಣಗೊಳ್ಳುತ್ತಿರುವುದು ಇದರ ನೇರ ಪರಿಣಾಮ. ಭಾರತದಲ್ಲಿ ಬಡತನ ಎಷ್ಟಿದೆ ಎಂಬ ಬಗ್ಗೆ ಈಗ ನಡೆಯುತ್ತಿರುವ ಚರ್ಚೆ ಕೆಲವೊಮ್ಮೆ ಅತಿ-ಯಥಾರ್ಥತೆಯ ಸ್ವರೂಪವನ್ನು ಕೂಡ ಪಡೆಯುತ್ತಿದೆ. ಭಾರತದಲ್ಲಿ ಈಗ ಆರ್ಥಿಕ ಸುಧಾರಣೆಗಳಿಗೆ ಮಾರ್ಗದರ್ಶನ ನೀಡುವ ಇಂತಹ ಒಂದು ಬಡತನದ ತತ್ವಶಾಸ್ತ್ರವಂತೂ ಖಂಡಿತಾ ಇದೆ ಎಂದು ಇದರಿಂದ ಮತ್ತೊಮ್ಮೆ ದೃಢಪಡುತ್ತದೆ. ಮಿಥ್ಯೆ ಸೃಷ್ಟಿಸುವ ಕಸರತ್ತು ನಮ್ಮ ದೇಶದ ಸಂಪನ್ಮೂಲಗಳ ಲೂಟಿ ಎರಡು ಮುಖ್ಯ ವಿಧಗಳಲ್ಲಿ ನಡೆಯುತ್ತಿದೆ. ಮೊದಲನೆಯದಾಗಿ, ಈ ಸುಧಾರಣೆಗಳು ಒಟ್ಟು ಆಥರ್ಿಕ ಅಸಮಾನತೆಗಳನ್ನು ಹೆಚ್ಚಿಸುತ್ತಲೇ ಇವೆ. ಹೊಳೆಯುವ ಭಾರತದ ಹೊಳಪಿಗೂ ನರಳುವ ಭಾರತದ ಶೋಷಣೆಯ ತೀವ್ರತೆಗೂ ನೇರ ಸಂಬಂಧವಿದ್ದಂತಿದೆ. ಎರಡನೆಯದಾಗಿ, ಇಂತಹ ಲೂಟಿ ಖಾಸಗಿ ಲಾಭಕ್ಕಾಗಿ ನಮ್ಮ ಸಂಪನ್ಮೂಲಗಳ ಬಹಿರಂಗ ಕೊಳ್ಳೆಯ ಮೂಲಕವೂ ನಡೆಯುತ್ತಿದೆ. ಮಹಾಹಗರಣಗಳ ಸರಮಾಲೆ ಇದನ್ನೇ ಬಿಂಬಿಸಿದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರಕ್ರಿಯೆಯನ್ನು ಕಾಯ್ದುಕೊಳ್ಳಬೇಕಾದರೆ ಅದಕ್ಕೆ ಪ್ರಜಾಸತ್ತಾತ್ಮಕ ಅನುಮೋದನೆ ಎಂಬುದರ ಸಮರ್ಥನೆ ಬೇಕಾಗುತ್ತದೆ. ದೇಶದಲ್ಲಿ ಬಡತನ ಆಥರ್ಿಕ ಸುಧಾರಣೆಗಳು ಸಾಗಿರುವ ದಿಕ್ಕಿನಿಂದಾಗಿ ಗಮನಾರ್ಹವಾಗಿ ಇಳಿದಿದೆ ಎಂಬ ಮಿಥ್ಯೆಗೆ ಜನಪ್ರಿಯತೆಯನ್ನು ಸೃಷ್ಟಿಸಿ ಜನಗಳನ್ನು ದಾರಿ ತಪ್ಪಿಸಿದರೆ ಇಂತಹ ಸಮರ್ಥನೆ ಲಭ್ಯವಾಗುತ್ತದೆ. ಇದು ಸುಳ್ಳುಗಳಿಂದ ತುಂಬಿದ ಅಂಕಿ-ಅಂಶಗಳನ್ನು ಉತ್ಪಾದಿಸುವ ಮೂಲಕ ಮಾತ್ರವೇ ಸಾಧ್ಯ. ಇಂತಹ ಒಂದು ಕಸರತ್ತು ಮಾರ್ಚ್ 19ರಂದು ಮತ್ತೊಮ್ಮೆ ಕಂಡು ಬಂದಿದೆ. ಅಂದು ಯೋಜನಾ ಆಯೋಗ ಪ್ರಕಟಿಸಿದ 2009-10ರ ಬಡತನದ ಅಂದಾಜುಗಳ ಪ್ರಕಾರ 2004-05 ಮತ್ತು 2009-10ರ ನಡುವೆ ಬಡತನ ಒಟ್ಟಾರೆಯಾಗಿ 7.3ಶೇ.ದಷ್ಟು ಇಳಿದಿದೆ. ಇದು 2009-10ರಲ್ಲಿ ದೈನಂದಿನ ತಲಾಬಳಕೆ ನಗರಪ್ರದೇಶದಲ್ಲಿ ರೂ. 28 ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.22 ಎಂಬುದನ್ನು ಆಧರಿಸಿ ಮಾಡಿರುವ ಲೆಕ್ಕಾಚಾರ. ಇಂತಹ ಬೃಹತ್ ಮೋಸ ಬಹಳ ಸಮಯದಿಂದ ರೂಪುಗೊಳ್ಳುತಿತ್ತು. ಸುಪ್ರಿಂ ಕೋಟರ್ಿನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯ ವಿಚಾರಣೆಯಲ್ಲಿ ಮೇ 2011ರಲ್ಲಿ ಹಾಜರಾಗಬೇಕಾಗಿ ಬಂದ ಯೋಜನಾ ಆಯೋಗ ಜನಗಳನ್ನು ಬಡತನದ ರೇಖೆಯ ಮೇಲಿಡಲು ದೈನಂದಿನ ಖಚರ್ಿಗೆ ನಗರಪ್ರದೇಶದಲ್ಲಿ 20ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 15ರೂ. ಸಾಕು ಎಂದು ಹೇಳಿತ್ತು. ಯೋಜನಾ ಆಯೋಗದ ಪ್ರಕಾರ ನಗರಗಳಲ್ಲಿ ಯಾರ ಬಳಿಯಾದರೂ ತಿಂಗಳ ಖಚರ್ಿಗೆ 578ರೂ. ಇದ್ದರೆ ಆತ ಬಡವನಲ್ಲ. ಈ ತಿಂಗಳ ಖಚರ್ಿನಲ್ಲಿ ಬಾಡಿಗೆ ಮತ್ತು ಓಡಾಟಕ್ಕೆ 31ರೂ., ಶಿಕ್ಷಣಕ್ಕೆ 18ರೂ., ಔಷಧಿಗೆ 25ರೂ. ಮತ್ತು ತರಕಾರಿಗೆ 36.50 ಸೇರಿರುತ್ತದೆ. ನಿಜಕ್ಕೂ ಎಷ್ಟು ಅಸಂಬದ್ಧ! ಅಪಹಾಸ್ಯವೂ ಹೌದು, ಮೋಸಗಾರಿಕೆಯೂ ಹೌದು ಇದಕ್ಕೆ ಭಾರೀ ಸಾರ್ವಜನಿಕ ಆಕ್ರೋಶ ವ್ಯಕ್ತವಾದಾಗ ಸರಕಾರ ಈ ಹಾಸ್ಯಾಸ್ಪದ ಲೆಕ್ಕಾಚಾರವನ್ನು ಪರಿಷ್ಕರಿಸಬೇಕಾಗಿ ಬಂತು. ಯೋಜನಾ ಆಯೋಗದ ಉಪಾಧ್ಯಕ್ಷರು ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಿಗಳು ಸೆಪ್ಟಂಬರ್ 2011ರ ಅಂತ್ಯದ ವೇಳೆಗೆ ತಮ್ಮ ನಡುವೆಯೇ ಒಂದು ಸರಿಯಾದ ಅಂದಾಜಿಗೆ ತಲುಪಿದ್ದಾರೆ ಎಂದು ಹೇಳಲಾಯಿತು. ಇದು ತುಸು ಹೆಚ್ಚಿನ ಮಟ್ಟದ ಆದಾಯವನ್ನು ಆಧರಿಸಿದ ಅಂದಾಜಂತೆ. ಇದರ ಪ್ರಕಾರ ಗ್ರಾಮೀಣ ಭಾರತದಲ್ಲಿ 26ರೂ. ಮತ್ತು ನಗರ ಭಾರತದಲ್ಲಿ 32ರೂ. ದಿನದ ಆದಾಯ ಹೊಂದಿರುವ ಯಾವುದೇ ವ್ಯಕ್ತಿ ನಮ್ಮೀ ದೇಶದಲ್ಲಿ ಬಡವನಲ್ಲ! ಇನ್ನು ಮುಂದೆ ಬಡತನದ ಅಂದಾಜುಗಳು ಒಂದು ಹೊಸ ವಿಧಾನವನ್ನು ಆಧರಿಸಿರುತ್ತವೆ ಎಂದು ಸರಕಾರ ಪ್ರಕಟಿಸಿತು. ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ವಸತಿ ಮತ್ತು ನಗರ ಬಡತನ ನಿವಾರಣಾ ಸಚಿವಾಲಯ ಸೇರಿಕೊಂಡು ಬಡತನದ ರೇಖೆಯ(ಬಿಪಿಎಲ್) ಕೆಳಗಿರುವ ಜನರ ಗಣತಿ ಮಾಡುವುದಾಗಿ ಹೇಳಲಾಯಿತು. ವರದಿಗಳ ಪ್ರಕಾರ, ಕೇಂದ್ರ ಸಂಪುಟ ಮಂಜೂರಾತಿ ನೀಡಿರುವ ವಿಧಾನದಲ್ಲಿ ಐದು ದುಡಿಯುವ ಸದಸ್ಯರಿರುವ ಒಂದು ಕುಟುಂಬದ ವಾಷರ್ಿಕ ಆದಾಯ 27,000ರೂ.ಗಿಂತ ಹೆಚ್ಚಿದ್ದರೆ ಅದು ತಂತಾನೇ ಬಿಪಿಎಲ್ ಪಟ್ಟಿಯಿಂದ ಹೊರಗೆ ಹೋಗುತ್ತದೆ. ಬಡವರು ಅಲ್ಲ ಎಂದು ಪರಿಗಣಿಸಲು ತಲಾ ತಿಂಗಳ ಆದಾಯ 447ರೂ.ಗಳಷ್ಟು ಇದ್ದರೆ ಸಾಕು ಎಂಬ ಆಧಾರದಲ್ಲಿ ಮಾಡಿರುವ ಈ ಲೆಕ್ಕಾಚಾರ ಯೋಜನಾ ಆಯೋಗದ ಕನಷ್ಟ ಮಟ್ಟದ ಪ್ರತಿಬಿಂಬವಷ್ಟೇ ಅಲ್ಲ, ವಾಸ್ತವವಾಗಿ ಅದಕ್ಕಿಂತಲೂ ಕೆಳ ಮಟ್ಟದ್ದು. ಈಗ ಯೋಜನಾ ಆಯೋಗ ಇಂತಹ ಹಾಸ್ಯಾಸ್ಪದ ಮಟ್ಟವನ್ನು ಇನ್ನಷ್ಟು ಕೆಳಗಿಳಿಸಿದೆ. ಈ ಕಪಟ ಕಸರತ್ತು ಒಂದು ಅಪಹಾಸ್ಯವೂ ಹೌದು, ಮೋಸಗಾರಿಕೆಯೂ ಹೌದು. ಒಬ್ಬ ವ್ಯಕ್ತಿ ಬದುಕುಳಿಯಲು ಪ್ರತಿದಿನ ಕನಿಷ್ಟ 2400 ಕ್ಯಾಲರಿ ಆಹಾರ ಬೇಕು ಎಂದು ಯೋಜನಾ ಆಯೋಗವೇ ಹೇಳುತ್ತದೆ. 2010ರಲ್ಲಿ ಇಷ್ಟು ಆಹಾರಕ್ಕೆ 44ರೂ.ಖಚರ್ಾಗುತ್ತಿತ್ತು. ಇಂದು ಇದು ಇನ್ನೂ ಹೆಚ್ಚು, ಈ ಜಿಪುಣ ಸರಕಾರ ಪ್ರಕಟಿಸಿರುವ ಇತ್ತೀಚಿನ ಅಂಕಿ-ಅಂಶದ ದುಪ್ಪಟ್ಟಾದರೂ ಅಗುತ್ತದೆ. ಯೋಜನಾ ಆಯೋಗ, ತನ್ನ ತರ್ಕದ ಪ್ರಕಾರ ಬಡತನದ ಅನುಪಾತ 2004-05ರಲ್ಲಿ 37.2ಶೇ. ಇದ್ದದ್ದು 2009-10ರಲ್ಲಿ 29.8ಶೇ.ಕ್ಕೆ ಇಳಿದಿದೆ ಎಂದು ಪರಿಗಣಿಸಿದೆ. ರಾಷ್ಟ್ರೀಯ ಸಲಹಾ ಮಂಡಳಿ ಸೂಚಿಸಿರುವ ಅನುಪಾತ 45ಶೇ. ಈ ಎರಡೂ ಅಂದಾಜುಗಳು ದಿವಂಗತ ಅಜರ್ುನ್ ಸೆನ್ಗುಪ್ತ ಮಾಡಿರುವ ಅಂದಾಜಿಗಿಂತ ಎಷ್ಟೋ ಕೆಳಗಿವೆ. ಅವರ ಪ್ರಕಾರ ಸದ್ಯ ನಮ್ಮ ಜನಸಂಖ್ಯೆಯ 77ಶೇ. ಮಂದಿ ದಿನಕ್ಕೆ 20ರೂ.ಗಿಂತ ಕಡಿಮೆ ಆದಾಯದ ಮೇಲೆ ಬದುಕಿದ್ದಾರೆ. ಇದು ಸುಮಾರು ಐದು ವರ್ಷಗಳ ಹಿಂದಿದ್ದ ವಾಸ್ತವ ಪರಿಸ್ಥಿತಿಗಳನ್ನು ಆಧರಿಸಿತ್ತು. ಅಂದಿನಿಂದ ಎಲ್ಲ ಜೀವನಾವಶ್ಯಕ ಸರಕುಗಳ ಬೆಲೆಗಳಲ್ಲಿ ನಿರಂತರವಾಗಿ ಆಗಿರುವ ಏರಿಕೆಗಳಿಂದಾಗಿ ಪರಿಸ್ಥಿತಿ ಖಂಡಿತವಾಗಿಯೂ ಇನ್ನಷ್ಟು ಹದಗೆಟ್ಟಿದೆ. ಏಕೀ ಮೋಸದ ಲೆಕ್ಕಾಚಾರ? ಅಸಮಾನತೆಗಳು ಹೆಚ್ಚುತ್ತಿವೆಯಷ್ಟೇ ಅಲ್ಲ, ಜೀವನಾಧಾರದ ಪರಿಸ್ಥಿತಿಗಳು ವಾಸ್ತವವಾಗಿ ಹದಗೆಟ್ಟಿರುವುದು ಬೇಸರದ ಸಂಗತಿ. ಉತ್ಸಾ ಪಟ್ನಾಯಕ್ ಅವರ ಮಹಾಕೃತಿ ದಿ ರಿಪಬ್ಲಿಕ್ ಆಫ್ ಹಂಗರ್(ಹಸಿವಿನ ಗಣರಾಜ್ಯ) ನಮ್ಮ ಜನತೆಯ ಈ ದುರದೃಷ್ಟಕರ ವಾಸ್ತವತೆಯ ವಿವರಗಳನ್ನು ಕೊಡುತ್ತದೆ. ಪಿ.ಸಾಯಿನಾಥ್ ಅವರ ಇತ್ತೀಚಿನ ಅಧ್ಯಯನ (ದಿ ಹಿಂದೂ, ಮಾರ್ಚ್ 25, 2012) 1972ರಿಂದ 1991ರ ನಡುವೆ ತಲಾ ಧಾನ್ಯಗಳು ಮತ್ತು ಬೇಳೆಕಾಳುಗಳ ದೈನಂದಿನ ಸರಾಸರಿ ಲಭ್ಯತೆ 434 ಗ್ರಾಂಗಳಿಂದ 480 ಗ್ರಾಂ ಗಳಿಗೇರಿತು. 1992ರಿಂದ 2010ರ ನಡುವೆ ಇದು 440 ಗ್ರಾಂಗಿಳಿಯಿತು. ಇದಕ್ಕೆ ಕಾರಣ ಜನಸಂಖ್ಯೆಯಲ್ಲಿ ಹೆಚ್ಚಳ ಎಂಬ ತರ್ಕವನ್ನೂ ಕೊಡುವಂತಿಲ್ಲ. ಏಕೆಂದರೆ, 1981ರಿಂದ 1991ರ ನಡುವೆ ಜನಸಂಖ್ಯೆಯ ಹೆಚ್ಚಳದ ದರ 2.16ಶೇ. ಮತ್ತು ಆಹಾರ ಧಾನ್ಯಗಳ ಉತ್ಪಾದನೆಯ ಹೆಚ್ಚಳದ ದರ 3.13ಶೇ. ಆದರೆ ಸುಧಾರಣಾ ಪ್ರಕ್ರಿಯೆ ಆರಂಭವಾದ ನಂತರ ಆಹಾಧಾನ್ಯಗಳ ಉತ್ಪಾದನೆ ಇಳಿಯಿತು. 1991-2001ರ ಅವಧಿಯಲ್ಲಿ ಜನಸಂಖ್ಯೆಯ ಹೆಚ್ಚಳದ ದರ 1.95ಶೇ.ವಾದರೆ ಆಹಾರ ಧಾನ್ಯಗಳ ಉತ್ಪಾದನೆಯ ಹೆಚ್ಚಳದ ದರ 1.1ಶೇ. 2001-2011ರ ಅವಧಿಯಲ್ಲಿ ಜನಸಂಖ್ಯಾ ಹೆಚ್ಚಳದ ದರ 1.65ಶೇ.ವಾದರೆ, ಆಹಾರಧಾನ್ಯಗಳ ಉತ್ಪಾದನೆಯ ಹೆಚ್ಚಳದ ದರ 1.03ಶೇ. ಆದ್ದರಿಂದ ಇಲ್ಲಿರುವ ಪ್ರಶ್ನೆ ಬಡತನ ತುಲನಾತ್ಮಕವಾಗಿ ಹೆಚ್ಚುತ್ತಿದೆ ಎಂಬುದಲ್ಲ, ಒಟ್ಟಾರೆಯಾಗಿಯೂ ಬಡತನ ಹೆಚ್ಚುತ್ತಿದೆ. ಈ ಪರಿಸ್ಥಿತಿಯನ್ನು ಸರಿಪಡಿಸಬೇಕಾದರೆ ಆಮ್ ಆದ್ಮಿಗೆ ಆಹಾರ ಭದ್ರತೆಯನ್ನು, ಒಂದು ಉತ್ತಮ ಮಟ್ಟದ ಜೀವನ ದೊರೆಯುವಂತೆ ಮಾಡಲು ಅಗತ್ಯವಾದ ಸಬ್ಸಿಡಿಗಳನ್ನು ಒದಗಿಸುವುದೇ ಏಕೈಕ ಮಾರ್ಗ. ಆದರೆ ಈಗ ಹಣಕಾಸು ಕೊರತೆಗೆ ಕಡಿವಾಣ ಹಾಕುವ ಹೆಸರಿನಲ್ಲಿ ಈ ಸಬ್ಸಿಡಿಗಳ ಮೇಲೆಯೇ ಗುರಿಯಿಡಲಾಗಿದೆ. ಪ್ರಸಕ್ತ ಬಜೆಟ್ ದಸ್ತಾವೇಜುಗಳ ಪ್ರಕಾರ ಹಣಕಾಸು ಕೊರತೆಯ ಪ್ರಮಾಣ 5.9ಶೇ. ಅಂದರೆ ಸುಮಾರು 5.22 ಲಕ್ಷ ಕೋಟಿ ರೂ.ಗಳು. ಅದೇ ಅವಧಿಯಲ್ಲಿ ಕಾರ್ಪೋರೇಟ್ ಗಳಿಗೆ ಮತ್ತು ಶ್ರೀಮಂತರಿಗೆ ನೀಡಿದ ತೆರಿಗೆ ರಿಯಾಯ್ತಿಗಳ ಮೊತ್ತ 5.28ಲಕ್ಷ ಕೋಟಿ ರೂ.ಗಳು. ಹಿಂದಿನ ಬಜೆಟಿನಲ್ಲಿ ಮಂಜೂರಾದ ಈ ನ್ಯಾಯಬದ್ಧ ತೆರಿಗೆಗಳನ್ನು ವಸೂಲಿ ಮಾಡಿದ್ದರೆ, ಹಣಕಾಸು ಕೊರತೆ ಎಂಬುದೇ ಇರುತ್ತಿರಲಿಲ್ಲ. ಬದಲಾಗಿ ಮಿಗುತೆ ಇರುತ್ತಿತ್ತು. ನಜ, ನವ-ಉದಾರವಾದದ ತತ್ವಶಾಸ್ತ್ರ-ಅಂದರೆ ಬಡತನದ ತತ್ವಶಾಸ್ತ್ರ- ಕೊರತೆಯ ಹೊರೆಯನ್ನು ಶ್ರೀಮಂತರಿಗೆ ಕೊಡುವ ಇಂತಹ ರಿಯಾಯ್ತಿಗಳನ್ನು ಬಖರ್ಾಸ್ತು ಮಾಡಿ ಇಳಿಸಬಾರದು ಎಂದು ನಿರ್ದೇಶಿಸುತ್ತದೆ. ಎಷ್ಟೆಂದರೂ ಇವೆಲ್ಲಾ ಬೆಳವಣಿಗೆಗೆ ನಡುವ ಉತ್ತೇಜಕಗಳು ತಾನೇ! ಈ ಕೊರತೆಯನ್ನು ಬಡವರಿಗೆಂದು ಇರುವ ಸಬ್ಸಿಡಿಗಳನ್ನು ಬರ್ಖಾಸ್ತು ಮಾಡಿಯೇ ಇಳಿಸಬೇಕು- ಇವು ಆರ್ಥಿಕ ವ್ಯವಸ್ಥೆಯ ಮೇಲಿನ ಹೊರೆಗಳಲ್ಲವೇ? ಈ ಪ್ರಕಾರವೇ, ಪ್ರಸಕ್ತ ಬಜೆಟಿನಲ್ಲಿ ಇಂಧನ ಸಬ್ಸಿಡಿಯಲ್ಲಿ ಇನ್ನೂ 25,000 ಕೋಟಿ ರೂ., ರಸಗೊಬ್ಬರ ಸಬ್ಸಿಡಿಯಲ್ಲಿ 6000 ಕೋಟಿ ರೂ. ಇತ್ಯಾದಿ ಕಡಿತ ಮಾಡಲಾಗಿದೆ. ಹೆಚ್ಚಿನ ಈ ಸಬ್ಸಿಡಿಗಳು ಬಡತನದ ರೇಖೆಯ ಕೆಳಗಿನ(ಬಿಪಿಎಲ್) ಜನತೆಗೆ ತಲುಪುವಂತದ್ದಾದ್ದರಿಂದ, ಇವನ್ನು ಜಾರಿಗೆ ತರುವ ಏಕೈಕ ದಾರಿಯೆಂದರೆ ಬಿಪಿಎಲ್ ಸಂಖ್ಯೆಗಳನ್ನೇ ಕಡಿತಗೊಳಿಸುವುದು. ಯೋಜನಾ ಅಯೋಗದ ಮೋಸದ ಲೆಕ್ಕಾಚಾರಗಳೆಲ್ಲಾ ಇದಕ್ಕಾಗಿಯೇ. ಪರಿವರ್ತನೆಯ ಕಾರಕ ಅಂಶ ಪ್ರೌಧೋನ್ ಎಂಬಾತನ ಕೃತಿ ಬಡತನದ ತತ್ವಶಾಸ್ತ್ರದಲ್ಲಿನ ವಾದಗಳನ್ನು ಖಂಡಿಸುತ್ತಾ ಬರೆದ ತನ್ನ ಪ್ರಖ್ಯಾತ ಕೃತಿ ತತ್ವಶಾಸ್ತ್ರದ ಬಡತನದಲ್ಲಿ ಕಾಲರ್್ ಮಾಕ್ಸರ್್ ಜಗತ್ತನ್ನು ಅರಿಯಬೇಕಾಗಿದೆಯಷ್ಟೇ ಅಲ್ಲ, ಅದನ್ನು ಬದಲಾಯಿಸಬೇಕಾಗಿದೆ ಎಂಬ ತನ್ನ ಕಣ್ಣೋಟವನ್ನು ಪ್ರಸ್ತುತ ಪಡಿಸುತ್ತಾ, ಕೊನೆಯಲ್ಲಿ ಹೀಗೆ ಹೇಳಿದ್ದಾರೆ-ವರ್ಗವೈಷಮ್ಯಗಳ ಮೇಲೆ ನಂತಿರುವ ಪ್ರತಿಯೊಂದು ಸಮಾಜದಲ್ಲೂ ಒಂದು ದಮನತ ವರ್ಗ ಎಂಬುದು ಜೀವನ್ಮರಣ ಪರಿಸ್ಥಿತಿ. ಹೀಗೆ ದಮನಕ್ಕೊಳಗಾದ ವರ್ಗದ ವಿಮೋಚನೆಯೆಂದರೆ ಒಂದು ಹೊಸ ಸಮಾಜದ ನಮರ್ಾಣವೆಂದೇ ಅರ್ಥ. ದಮನಕ್ಕೊಳಗಾದ ವರ್ಗ ತನ್ನನ್ನು ವಿಮೋಚನೆಗೊಳಿಸಿಕೊಳ್ಳಬೇಕಾದರೆ, ಅದಾಗಲೇ ಪಡೆದಿರುವ ಉತ್ಪಾದಕ ಶಕ್ತಿಗಳು ಮತ್ತು ಅಸ್ತಿತ್ವದಲ್ಲಿರುವ ಸಾಮಾಜಿಕ ಸಂಬಂಧಗಳು ಇನ್ನು ಮುಂದೆ ಅಕ್ಕ-ಪಕ್ಕದಲ್ಲಿರಲು ಸಾಧ್ಯವಿಲ್ಲ ಎಂದಾಗಬೇಕು. ಉತ್ಪಾದನೆಯ ಸಾಧನಗಳಲ್ಲೆಲ್ಲ ಮಹಾನ್ ಉತ್ಪಾದಕ ಶಕ್ತಿಯೆಂದರೆ ಸ್ವತಃ ಕ್ರಾಂತಿಕಾರಿ ವರ್ಗವೇ. ಕ್ರಾಂತಿಕಾರಿ ಅಂಶಗಳು ಒಂದು ವರ್ಗವಾಗಿ ಸಂಘಟಿತವಾಗಿವೆಯೆಂದರೆ ಹಳೆಯ ಸಮಾಜದ ಎದೆಯಲ್ಲಿ ಉಂಟು ಮಾಡಬಹುದಾದ ಎಲ್ಲ ಉತ್ಪಾದಕ ಶಕ್ತಿಗಳ ಅಸ್ತಿತ್ವವಿದೆ ಎಂದರ್ಥ. ಹೀಗೆ, ಕಾರ್ಮಿಕ ವರ್ಗದ ವಿಮೋಚನೆ ಯನ್ನು, ಆಮೂಲಕ ಎಲ್ಲ ಶೋಷಿತ ವರ್ಗಗಳ ವಿಮೋಚನೆಯನ್ನು ಸಾಧಿಸುವಲ್ಲಿ ಮಹತ್ವದ ಸಂಗತಿಯೆಂದರೆ ಒಂದು ವರ್ಗವಾಗಿ ಕ್ರಾಂತಿಕಾರಿ ಅಂಶಗಳ ಸಂಘಟನೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಇದು ಕಾರ್ಮಿಕ ವರ್ಗದ ನೇತೃತ್ವದಲ್ಲಿ ಶೋಷಿತ ವರ್ಗಗಳ ರಾಜಕೀಯ ಶಕ್ತಿ- ಕಾರಕ ಅಂಶ; ಇದು ಮನುಷ್ಯನಿಂದ ಮನುಷ್ಯನ ಶೋಷಣೆಯಿಲ್ಲದ ಒಂದು ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಮತ್ತು ಸಾಕಾಗುವ ಅಂಶ. ಭಾರತದ ಮೂರ್ತ ಪರಿಸ್ಥಿತಿಗಳಲ್ಲಿ ಈ ಕಾರಕ ಅಂಶವನ್ನು ಬಲಪಡಿಸುವುದೇ ಮುಂಬರುವ ಸಿಪಿಐ(ಎಂ) 20ನೇ ಮಹಾಧಿವೇಶನದ ಮುಂದಿರುವ ಪ್ರಶ್ನೆ. ಭಾರತದ ಸಮಾಜವಾದಿ ಪರಿವರ್ತನೆಗೆ ನಾಂದಿಯಾಗಿ ಒಂದು ಯಶಸ್ವಿ ಜನತಾ ಪ್ರಜಾಪ್ರಭುತ್ವ ಕ್ರಾಂತಿಯ ವ್ಯೂಹಾತ್ಮಕ ಗುರಿಯನ್ನು ಸಾಧಿಸಲು ಪಕ್ಷ ಅಂಗೀಕರಿಸಬೇಕಾದ ಸರಿಯಾದ ತಂತ್ರಾತ್ಮಕ ಮಾರ್ಗ ಈ ಮಹಾಧಿವೇಶನದ ಅಜೆಂಡಾದ ತಿರುಳು. ಇದು ಸಾಧ್ಯವಾಗಬೇಕಾದರೆ ಈ ಗುರಿಸಾಧನೆಗೆ ಅಗತ್ಯವಾದ ಕಾರಕ ಅಂಶವನ್ನು ಬಲಪಡಿಸಲು ಇರುವ ಅಡೆ-ತಡೆಗಳ ಸವಾಲುಗಳನ್ನು ಎದುರಿಸಿ, ಮೀರಿ ನಿಲ್ಲಬೇಕಾಗಿದೆ. ಹೀಗೆ ಸಿಪಿಐ(ಎಂ) 20ನೇ ಮಹಾಧಿವೇಶನ, ಭಾರತದ ಮತ್ತು ಅದರ ಜನತೆಯ ಹಿತದೃಷ್ಟಿಯಿಂದ ಈ ಚಾರಿತ್ರಿಕ ಕರ್ತವ್ಯವನ್ನು ಈಡೇರಿಸಲು ಅಗತ್ಯವಾದ ಕಾರ್ಯತಂತ್ರಗಳನ್ನು ರೂಪಿಸಿ, ಅಗತ್ಯ ಸಂಘಟನಾ ಕ್ರಮಗಳನ್ನು ವಹಿಸುವ ಜವಾಬ್ದಾರಿ ಹೊಂದಿದೆ

ವೃತ್ತಿ ಶಿಕ್ಷಣ ಶುಲ್ಕ ಏರಿಕೆ - ಸಕರ್ಾರ ಖಾಸಗಿ ಕಾಲೇಜುಗಳ ಜೊತೆ ಶಾಮೀಲು; ಎಸ್,ಎಫ್.ಐ. ಪ್ರತಿಭಟನೆ

ವೃತ್ತಿ ಶಿಕ್ಷಣ ಶುಲ್ಕ ಏರಿಕೆ - ಸಕರ್ಾರ ಖಾಸಗಿ ಕಾಲೇಜುಗಳ ಜೊತೆ ಶಾಮೀಲು; ಎಸ್,ಎಫ್.ಐ. ಪ್ರತಿಭಟನೆ. 2012-13 ನೇ ಸಾಲಿನ ವೈದ್ಯಕೀಯ-ದಂತ ವೈದ್ಯಕೀಯ- ಎಂಜಿನಿಯರಿಂಗ್ ಇನ್ನಿತರೆ ವೃತ್ತಿ ಶಿಕ್ಷಣ ಕೊಸರ್್ಗಳ ಶುಲ್ಕವನ್ನು ಶೇಕಡ 10 ರಷ್ಟು ಹೆಚ್ಚಿಸಿರುವ ರಾಜ್ಯ ಸಕರ್ಾರದ ನಿಧರ್ಾರವನ್ನು ವಿರೋಧಿಸಿ ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್ಎಫ್ಐ) ಕೊಪ್ಪಳ ಜಿಲ್ಲಾ ಸಮಿತಿ ನಗರದ ಬಸ್ ನಿಲ್ಚಾಣದ ಮುಂದೆ ಇಂದು ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್.ಎಫ್.ಐ ರಾಜ್ಯ ಉಪಾಧ್ಯಕ್ಷ ಗುರುರಾಜ್ ದೇಸಾಯಿ ಮಾತನಾಡುತ್ತಾ, ಶನಿವಾರ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರವರ ಅಧ್ಯಕ್ಷತೆಯಲ್ಲಿ ಕಾಮೆಡ್-ಕೆ, ಖಾಸಗಿ ಎಂಜಿನಿಯರಿಂಗ್, ಮೆಡಿಕಲ್, ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಮತ್ತು ಸಕರ್ಾರದ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಭೆಯಲ್ಲಿ ಈ ತೀಮರ್ಾನ ಕೈಗೊಳ್ಳುವ ಮೂಲಕ ರಾಜ್ಯ ಸಕರ್ಾರ ಖಾಸಗಿ ಆಡಳಿತ ಮಂಡಳಿಗಳನ್ನು ಇನ್ನಷ್ಟು ಕೊಬ್ಬಿಸುವ ಹಾಗೂ ದಲಿತ-ಹಿಂದುಳಿದ-ಅಲ್ಪಸಂಖ್ಯಾತ-ಮದ್ಯಮ ವರ್ಗದ ವಿದ್ಯಾಥರ್ಿಗಳನ್ನು ವೃತ್ತಿ ಶಿಕ್ಷಣದಿಂದ ವಂಚಿಸಲು ಹೊರಟಿದೆ. ಈಗಾಗಲೇ ನಿಗದಿ ಮಾಡಿರುವ ಶುಲ್ಕಗಳು ಬಡ ವಿದ್ಯಾಥರ್ಿಗಳ ಕೈಗೆಟುಕುವಂತಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೆ ಶೇ 10 ರಷ್ಟು ಶುಲ್ಕ ಹೆಚ್ಚಳ ಮಾಡಿರುವುದನ್ನು ನೋಡಿದರೆ ರಾಜ್ಯ ಬಿಜೆಪಿ ಸಕರ್ಾರ ಖಾಸಗಿ ಕಾಲೇಜುಗಳ ಜೊತೆ ಶಾಮಿಲಾಗಿರುವುದು ಸ್ಪಷ್ಟವಾಗುತ್ತದೆ. ಬೆಲೆ ಏರಿಕೆ, ಬರಗಾಲದಿಂದ ತತ್ತರಿಸಿರುವ ಜನತೆ ದುಬಾರಿ ಶಿಕ್ಷಣ ಶುಲ್ಕಗಳನ್ನು ನೀಡಿ ತಮ್ಮ ಮಕ್ಕಳನ್ನು ವೃತ್ತಿ ಶಿಕ್ಷಣಕ್ಕೆ ಕಳುಹಿಸಲು ಸಾದ್ಯವಾಗುವುದಿಲ್ಲ. ಕಳೆದ ಎಂಟು ವರ್ಷಗಳಿಂದ ರಾಜ್ಯಸಕರ್ಾರ ವೃತ್ತಿ ಶಿಕ್ಷಣದ ಸಕರ್ಾರಿ ಸೀಟುಗಳನ್ನು ಖಾಸಗಿ ಕಾಲೇಜುಗಳಿಗೆ ಬಿಟ್ಟುಕೊಡುತ್ತಾ, ವಿಪರೀತ ಶುಲ್ಕ ಏರಿಕೆ ಮಾಡುತ್ತಾ ವೃತ್ತಿ ಶಿಕ್ಷಣದ ವ್ಯಾಪಾರಿಕರಣಕ್ಕೆ ಕುಮ್ಮಕ್ಕು ನೀಡಿತು. ಇದರ ಪರಿಣಾಮವೇ ಪ್ರತಿಭಾವಂತ ವಿದ್ಯಾಥರ್ಿಗಳ ಆತ್ಮಹತ್ಯೆ. ಆದ್ದರಿಂದ ರಾಜ್ಯಸಕರ್ಾರ ತಕ್ಷಣ ಶುಲ್ಕ ಏರಿಕೆ ನಿಧರ್ಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಸಕರ್ಾರಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸೀಟು ಹಂಚಿಕೆ 75 : 25 ರ (ಸಕರ್ಾರಿ : ಖಾಸಗಿ) ಅನುಪಾತದಲ್ಲಿರಬೇಕು. ಈಗಾಗಲೇ ಏರಿಕೆ ಮಾಡಿರುವ ಶುಲ್ಕಗಳನ್ನು ತಕ್ಷಣ ಕಡಿತಗೊಳಿಸಿ ಬಡ ವಿದ್ಯಾಥರ್ಿಗಳ ಕೈಗೆಟುಕುವಂತೆ ಶುಲ್ಕಗಳನ್ನು ನಿಗದಿ ಮಾಡಬೇಕು. ಪ.ಜಾ./ಪ.ವರ್ಗದ ವಿದ್ಯಾಥರ್ಿಗಳ ಶುಲ್ಕ ವಿನಾಯಿತಿ ಹಣವನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಬರಗಾಲ ಪೀಡಿತ ಜಿಲ್ಲೆಗಳ ವೃತ್ತಿ ಶಿಕ್ಷಣ ವಿದ್ಯಾಥರ್ಿಗಳ ಶುಲ್ಕವನ್ನು ಮನ್ನಾ ಮಾಡಬೇಕು. ಹೊಸ ಎಂಜಿನಿಯರಿಂಗ್, ಮೆಡಿಕಲ್, ಹಾಗೂ ದಂತ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಬೇಕು. ಇರುವ ಸಕರ್ಾರಿ ಕಾಲೇಜುಗಳಿಗೆ ಎಲ್ಲಾ ರೀತಿಯ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಬೇಡಿಕೆಗಳುಳ್ಳ ಪಟ್ಟಿಯನ್ನುಮತ್ತು 238 ವಿದ್ಯಾಥರ್ಿಗಳ ಸಹಿಯೊಂದಿಗೆ ಮುಖ್ಯಮಂತ್ರಿಗಳಿಗೆ ನೀಡಲಾಯಿತು. ಸಿಂಪಿ ಲಿಂಗಣ್ಣ ರಸ್ತೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಬಸ್ ನಿಲ್ದಾಣ ತಲುಪಿ. ಅಲ್ಲಿ ವಿದ್ಯಾಥರ್ಿಗಳಿಂದ ಸಹಿ ಸಂಗ್ರಹ ಮಾಡಲಾಯಿತು. ಪ್ರತಿಭಟನಾ ನೇತ್ರತ್ವವನ್ನು ಎಸ್.ಎಫ್.ಐ ತಾಲ್ಲೂಕ ಅಧ್ಯಕ್ಷ ಮಾರುತಿ ಮ್ಯಾಗಳಮನಿ, ಕಾರ್ಯದಶರ್ಿ ಸುಬಾನ್ ಸೈಯ್ಯದ್, ದೇವರಾಜ್ ನಾಯಕ್. ಶೇಖರ್ ಎಂ, ಶಬ್ಬೀರ್ಸಾಬ್, ಈರಪ್ಪ ಚಿಲಕಮುಲಕಿ, ಹಾಲಸ್ವಾಮಿ, ಪ್ರವೀಣ, ಸಂತೋಷ ಅನೀಲ್ ಕುಮಾರ್, ಮನೋಹರ್, ಯಮನೂರಪ್ಪ ಸೇರಿದಂತೆ ಅನೇಕ ವಿದ್ಯಾಥರ್ಿಗಳು ಭಾಗವಹಿಸಿದ್ದರು.

ಶುಕ್ರವಾರ, ಮಾರ್ಚ್ 30, 2012

ಎ.ಬಿ.ವಿ.ಪಿ ಯಾವುದರ ಪರ ?!

ಎ.ಬಿ.ವಿ.ಪಿ ಯಾವುದರ ಪರ ?!
-------------------------------
ಅಖಿಲ ಭಾರತ ವಿದ್ಯಾಥರ್ಿ ಪರಿಷತ್(ಎ.ಬಿ.ವಿ.ಪಿ) ಕೇಸರಿಕರಣದ ಬಗ್ಗೆ ಮಾತನಾಡುತ್ತಿದೆ ! ಎನಾಶ್ಚರ್ಯ ಅಲ್ಲವೆ. ಕೋಮಿವಾದಿಗಳಿಂದಲೆ ಕೋಮುವಾದವನ್ನು ವಿರೋಧಿಸುವ ನಾಟಕ ಯಾರಿಗೆ ತಿಳಿಯುವುದಿಲ್ಲವೆಂದು ಎ.ಬಿ.ವಿ.ಪಿ ಅಂದುಕೊಂಡಿದ್ದರೆ ಅದೂ ಅವರ ಮುರ್ಖತನ. ಬೆಂಗಳೂರು ವಿ.ವಿ ಬಿ.ಎ ತೃತೀಯ ಸೆಮಸ್ಟರ್ ಕನ್ನಡ ವಿಷಯದಲ್ಲಿರುವ' ಕೋಮುವಾದ ಮತ್ತು ಮಹಿಳೆ ' ಎಂಬ ಪಾಠವನ್ನು ಪಠ್ಯಪುಸ್ತಕದಿಂದ ತೆಗೆಯುವಂತೆ ಒತ್ತಾಯಿಸಿ ಎ.ಬಿ.ವಿ.ಪಿ ಪ್ರತಿಭಟನೆ ನಡೆಸುತ್ತಿದೆ.
ಎ.ಬಿ.ವಿ.ಪಿ.ಗೆ ಪಠ್ಯಪುಸ್ತಕದಲ್ಲಿನ ಲೇಖನ ಅರ್ಥವಾಗಿಲ್ಲ: ಬಹು ಹಿಂದಿನಿಂದಲು ಬೆಂಗಳೂರು ವಿಶ್ವವಿದ್ಯಾಲಯವು ಕೆಲವು ವೈಚಾರಿಕ-ವೈಜ್ಞಾನಿಕ-ಜೀವಪರ ಸಾಹಿತ್ಯವನ್ನು ಪಠ್ಯವಾಗಿಸುತ್ತಾ ಬರುತ್ತಿರುವುದು ಶ್ಲಾಘನೀಯ. ಪ್ರಸಕ್ತ ಬಿ.ಎ ತೃತೀಯ ಸೆಮಿಸ್ಟರ್ ವಿದ್ಯಾಥರ್ಿಗಳಿಗೆ ಹೆಸರಾಂತ ಲೇಖಕಿಯಾದ ಡಾ|| ಸಬಿಹಾ ಭೂಮಿಗೌಡರವರು ಕನ್ನಡ ವಿಷಯದಲ್ಲಿ ಬರೆದಿರುವ' ಕೋಮುವಾದ ಮತ್ತು ಮಹಿಳೆ ' ಎಂಬ ಪಾಠ ಅರ್ಥಪೂರ್ಣವಾಗಿದೆ. ಈ ಪಾಠವು ಕೋಮುವಾದದ ಕರಾಳ ಮುಖವಾಡವನ್ನು ವಿವರಿಸುತ್ತಾ, ಅದರಲ್ಲೂ ಮಹಿಳೆಯರು ಮತ್ತು ದುರ್ಬಲರು ಹೇಗೆ ಕೋಮುವಾದಕ್ಕೆ ಬಲಿಯಾಗುತ್ತಿದ್ದಾರೆಎಂಬುದನ್ನು ವಿವರಿಸುತ್ತದೆ. ಎಲ್ಲಾ ಧರ್ಮಗಳ ಹೆಸರಿನಲ್ಲಿಕೋಮುವಾದವನ್ನು ವಿರೋಧಿಸಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ವಿವರಿಸಿ ವಿದ್ಯಾಥರ್ಿಗಳು ವಿಶ್ವ ಮಾನವತೆಕಡೆಗೆ ತೆರೆದುಕೊಳ್ಳಲು ಈ ಪಾಠತುಂಬಾ ಸಹಕಾರಿಯಾಗಿದೆ.ದೇವರ ಹೆಸರಿನಲ್ಲಿ ಮಹಿಳೆಯ ಶೋಷಣೆಯನ್ನು ಸಮಥರ್ಿಸುವ ಮತ್ತು ಅಂಧಕಾರದ ಕರಾಳತೆಯನ್ನು ಬಯಲುಗೊಳಿಸುವಲ್ಲಿ ಡಾ|| ಶಶಿಕಲಾ ವೀರಯ್ಯಸ್ವಾಮಿಯವರು ಬರೆದಿರುವ 'ನನ್ನವತಾರ' ಕವನ ಅರ್ಥಪೂರ್ಣ ಹಾಗೂ ತುಂಬಾವಾಸ್ತವತೆಯನ್ನು ಹೇಳುತ್ತದೆ.
ಆದಾಗ್ಯೂ ಎ.ಬಿ.ವಿ.ಪಿ ಪಠ್ಯಪುಸ್ತಕದಲ್ಲಿ ಕೋಮುವಾದೀಕರಣ ಅಳವಡಿಸಲಾಗಿದೆ ಎಂದು ಪ್ರತಿಭಟಿಸುತ್ತಿರುವುದರ ಹಿಂದನ ರಹಸ್ಯ ಮಾತ್ರ ಅವರ ದೇವರಿಗೆ ಗೊತ್ತು. ಅದ್ವಾನಿ, ಸುಷ್ಮಾಸ್ವರಾಜ್, ಉಮಾಭಾರತಿ, ಜಿನ್ನಾ ಇತ್ವಾದಿ ನಾಯಕರ ಕುರಿತು ಪಠ್ಯದಲ್ಲಿ ಪ್ರಸ್ಥಾಪವಿದೆ. ಗುಜಾರಾತ್ ಹತ್ಯಾಕಂಡ ಕುರಿತು ಸತ್ಯ ಶೋದನೆ ವರದಿ ಮಾಡಲಾಗಿದೆ. ಸಿಕ್ ದಂಗೆಯ ಕುರಿತು, ಪಾಕ್ ಮತ್ತು ಬಾಂಗ್ಲಾದೇಶ ದಲ್ಲಿ ಹಿಂದುಗಳ ಮಹಿಳೆಯರ ಮೇಲೆ ನಡೆಯುತ್ತಿರುವದಾಳಿ. ಭಾರತದಲ್ಲಿ ಹಿಂದುಗಳು ಮುಸ್ಲಿಮ್ ಮಹಿಳೆಯರ ಮೇಲೆ ನಡೆಸುತ್ತಿರುವ ದಾಳಿ ಕುರಿತು ಕೋಮುವಾದ ಮುಖವಾಡವನ್ನು ತೋರಿಸಲಾಗಿದೆ. ಗುಜರಾತ್ತ ನಲ್ಲಿ ಮಹಿಳೆಯರ ಮೇಲೆ ನಡೆಸಿರುವ ಅತ್ಯಾಚಾರ, ದಬ್ಬಾಳಿಕೆಯ ನಿಜಾಂಶ ಇದರಲ್ಲಿದೆ. ಎಲ್ಲ ಧರ್ಮಗಳು ಕೋಮುವಾದದ ಹೆಸರಲ್ಲಿ ಹೇಗೆ ಶೋಷಣೆ ಮಾಡುತ್ತವೆ ಎಂಬುದನ್ನಿ ತಿಳಿಸಿ ವಿದ್ಯಾಥರ್ಿಗಳು ಸೌಹಾರ್ಧದಿಂದ ಇರಲು ಸಹಕಾರಿಯಾಗಿರುವ ಮತ್ತು ಪ್ರಗತಿಪರವಾಗಿ ಅವರು ಬಲಗೊಳ್ಳುವಂತೆ ಮಾಡಿರುವ ಲೇಖನವನ್ನು ಎ.ಬಿ.ವಿ.ಪಿ ತೆಗೆದು ಹಾಕಿ ಎನ್ನುವದರ ಹಿಂದೆ ರಾಜಕೀಯ ಷಡ್ಯಂತ್ರವಿದೆ.
ಡಾ|| ಶಶಿಕಲಾ ರವರು ಉತ್ತರ ಕನರ್ಾಟಕದ ಭಾಷೆಯಲ್ಲಿ ಕೃಷ್ಣನ ಕುರಿತಾದ ಕವಿತೆಗಳಿವೆ. ' ಮಹಿಳೆಯರೊಂದಿಗೆ ಚಕ್ಕಂದವಾಡು ಕೃಷ್ಣನೆ ಹೆಚ್ಚ ಸಮಯವನ್ನು ಅವರೊಂದಿಗೆ ಕಳೆಯಬೇಡ. ದೀನ ದಲಿತರನ್ನು, ದುರ್ಬಲರನ್ನು ನುನ್ನ ಕೈ ನಿಂದ ಮೇಲೆತ್ತು. ನಿನ್ನ ಪಿತಾಂಬರದಲ್ಲಿ ಅವರ ಮೈ ಮುಚ್ಚಲು ಸ್ವಲ್ಪ ಬಟ್ಟೆಯನ್ನು ಬಡವರಿಗೆ ನೀಡು ' ಎಂಬ ಸಾಲುಗಳಲ್ಲಿ ಕೋಮುವಾದವನ್ನು ಹುಡುಕಲು ಎ.ಬಿ.ವಿ.ಪಿ ಮುಂದಾಗಿರುವುದೆ. ಅವರ ತಿಳುವಳಿಕೆ ಮತ್ತಯ ಅವರು ಪಠ್ಯವನ್ನು ಹೇಗೆ ಅರ್ಥಮಾಡಿ ಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ. ತುಂಬಾ ಹಿಂದೆ ಪ್ರಕಟವಾದ ಈ ಸಾಹಿತ್ಯದಕುರಿತು ಚಕಾರಎತ್ತದ ಎ.ಬಿ.ವಿ.ಪಿ ಸಂಘಟನೆ ಈಗ ಪರೀಕ್ಷೆಗೆ ಹತ್ತು ದಿನ ಬಾಕಿ ಉಳಿದಿರುವ ಸಂದರ್ಭದಲ್ಲಿ ಇವುಗಳ ವಿರುದ್ಧಅಪಸ್ವರವೆತ್ತಿ ವಿದ್ಯಾಥರ್ಿಗಳ ಮಧ್ಯೆಗೊಂದಲ ಸೃಷ್ಠಿಸಲು ಹೊರಟಿರುವುದು ಅದರ ಕೋಮುವಾದೀ ಧೋರಣೆ ಹಾಗೂ ವಿದ್ಯಾಥರ್ಿ ವಿರೋಧಿ ನೀತಿಯನ್ನು ಬಯಲುಗೊಳಿಸಿದೆ.
ಎ.ಬಿ.ವಿ.ಪಿ ಯಾವುದರ ಪರ: ರಾಜ್ಯ ಸಕರ್ಾರ ಭ್ರಷ್ಠಾಚಾರದಲ್ಲಿತೊಡಗಿದೆ, ಶಿಕ್ಷಣದ ವ್ಯಾಪಾರಕ್ಕೆಯಥೇಚ್ಛವಾಗಿ ಅವಕಾಶ ಕಲ್ಪಿಸುತ್ತ್ತಿದೆ. ಸಕರ್ಾರಿ ಶಾಲೆ-ಹಾಸ್ಟೆಲ್ಗಳನ್ನು ಮುಚ್ಚಿ ಖಾಸಗೀ ವಿ.ವಿಸ್ಥಾಪಿಸುತ್ತಿದೆ. ಸಕರ್ಾರ ಶಿಕ್ಷಕ-ಉಪನ್ಯಾಸಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ವಿದ್ಯಾಥರ್ಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ಬೇಡಿಕೆಗಳಿಗೆ ಹೋರಾಟ ಮಾಡುವ ಬದಲು ಎ.ಬಿ.ವಿ.ಪಿ ಧರ್ಮದ ಹೆಸರಿನಲ್ಲಿ ವಿದ್ಯಾಥರ್ಿಗಳನ್ನು ದಿಕ್ಕು ತಪ್ಪಿಸಲು ಹೊರಟಿರುವುದು ಎ.ಬಿ.ವಿ.ಪಿ ಯಾರ ಪರವಾಗಿದೆ ಎಂಬುದು ಗೊತ್ತಾಗಿದೆ. ಕೇದ್ರ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಇವರಿಗೆ ರಾಜ್ಯದಲ್ಲಿ ಅವರ 'ಪ್ರೀತಿಯ' ಸರಕಾರ ಮಾಡುತ್ತಿರುವ ಬ್ರಷ್ಟಾಚಾರ ಕಾಣುತ್ತಿಲ್ಲವೆ. ರಾಜ್ಯ ಸರಕಾರದ ಪರ ವಕಾಲತ್ತು ವಹಿಸುವ ಎ.ಬಿ.ವಿ.ಪಿ ಮೊದಲು ಬೆಂಗಳೂರು ವಿ.ವಿ ಧ್ಯೆಯಗಳನ್ನು ಸರಿಯಾಗಿ ಮನದಟ್ಟು ಮಾಡಿಕೊಳ್ಳಲ್ಲಿ. ' ಗುಣಾತ್ಮಕ ಶಿಕ್ಷಣ ನೀಡಿ ಆ ಮೂಲಕ ವೈಜ್ಞಾನಿಕ ಶಿಕ್ಷಣ ನೀಡುತ್ತೆವೆ ಎಂಬ ವಿ.ವಿ ಧ್ಯೆಯವನ್ನು ಹತ್ತಿಕ್ಕತ್ತಿರುವುದನ್ನು ನೋಡಿದರೆ ಇದು ಸವರ್ಾಧಿಕಾರಿ ಧೋರಣೆ ಎಂದೆನಿಸುತ್ತದೆ. ಹಾಗಾಗಿ ಎ.ಬಿ.ವಿ.ಪಿ ವಿದ್ಯಾಥರ್ಿಗಳ ಪರವಾಗಿ ಇದೆಯೋ ಅಥವಾ ರಾಜ್ಯ ಸರಕಾರದ ಬಾಲಂಗೋಚಿ 'ಪುಡಿ' ಸಂಘಟನೆಯೋ ಎಂಬುದನ್ನು ಖಚಿತ ಪಡಿಸಲಿ.

ಈ ಪಠ್ಯಗಳ ಕುರಿತಂತೆ ಸಂಪಾದಕೀಯ ಮಂಡಳಿ ಹಾಗೂ ಉಪನ್ಯಾಸಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೋಮುವಾದದ ಅಪಾಯಗಳನ್ನು ಮತ್ತು ದೇವರು ಧರ್ಮದ ಹೆಸರಿನ ಪೌರೋಹಿತ ಶಾಹಿಗಳಿಂದ ಸಮಾಜವನ್ನು ರಕ್ಷಿಸುವಕುರಿತು ಅನೇಕ ಅಂಶಗಳನ್ನು ಈ ಪಠ್ಯಗಳಲ್ಲಿ ಕಾಣಿಸಲಾಗಿದೆ. ಹೀಗಾಗಿ ಈ ಪಠ್ಯವನ್ನು ಕೈಬಿಡುವುದಾಗಲೀ ಅಥವಾ ಈ ಲೇಖಕಿಯ ಮೇಲೆ ಕ್ರಮ ಕೈಗೊಳ್ಳುವ ಹೆಸರಿನಲಿ ್ಲಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವಂತಹ ಯಾವುದೇ ಪ್ರಯತ್ನಗಳಿಗೆ ಬೆಂಗಳೂರು ವಿ.ವಿ ಮುಂದಾಗದೆ, ವಿದ್ಯಾಥರ್ಿಗಳು ಸುಗಮವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ವಿನಂತಿ.
ಲೇಖನ -- ಗುರುರಾಜ್ ಎನ್. ದೇಸಾಯಿ ತಲ್ಲೂರು.9449260183

ಮಂಗಳವಾರ, ಮಾರ್ಚ್ 27, 2012

ಪರೀಕ್ಷಾ ತಯಾರಿ ಖಾಸಗಿ ಶಾಲೆಯಲ್ಲಿ ನಡೆಸಿದ್ದಕ್ಕೆ ಡಿ.ಡಿ.ಪಿ.ಐ ಸ್ಪಷ್ಟಿಕರಣ ನೀಡಲಿ : ಎಸ್.ಎಫ್.ಐ ಆಗ್ರಹ

ಪರೀಕ್ಷಾ ತಯಾರಿ ಖಾಸಗಿ ಶಾಲೆಯಲ್ಲಿ ನಡೆಸಿದ್ದಕ್ಕೆ ಡಿ.ಡಿ.ಪಿ.ಐ ಸ್ಪಷ್ಟಿಕರಣ ನೀಡಲಿ : ಎಸ್.ಎಫ್.ಐ ಆಗ್ರಹ
ಮುಂಬರುವ ಎಸ್.ಎಸ್.ಎಲ್.ಸಿ ಪರಿಕ್ಷೆಯ ಸಿದ್ದತೆಗಾಗಿ ಇಂದು ನಗರದ ಎಸ್.ಎಫ್.ಎಸ್ ಖಾಸಗಿ ಶಾಲೆಯಲ್ಲಿ ಡಿ.ಡಿ.ಪಿ.ಐ ನೇತ್ರತ್ವದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿ ಶಿಕ್ಷಣಾಧಿಕಾರಿಗಳ ಸಭೆ ನಡೆಸಲಾಗಿದೆ. ಸಭೆಯನ್ನು ಖಾಸಗಿ ಶಾಲೆಯಲ್ಲಿ ನಡೆಸಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆದರೆ ಅವರು ಶಿಕ್ಷಣ ಇಲಾಖೆಯ ಉಪನಿದರ್ೆಶಕರಾಗಿರುವುದರಿಂದ ಯಾವ ಶಾಲೆಯಲ್ಲಾದರೂ ಸಭೆ ನಡೆಸಬಹುದಾಗಿದೆ. ಆದಾಗ್ಯೂ ಹಲವಾರು ಪ್ರಶ್ನೆಗಳು ವಿದ್ಯಾಥರ್ಿ ಸಮುದಾಯವನ್ನು ಕಾಡುತ್ತಿವೆ. ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿ ದೊಡ್ಡಸಭಾಂಗಣವಿದೆ. ಸಾಕಷ್ಟು ಸರಕಾರಿ ಶಾಲೆಗಳಿವೆ. ಇವೆಲ್ಲವನ್ನು ಬಿಟ್ಟು ಖಾಸಗಿ ಶಾಲೆಯಲ್ಲಿ ಸಭೆ ನಡೆಸುವಂತಹ ಅನಿವಾರ್ಯತೆ ಎನಿತ್ತು ಎಂಬುದಕ್ಕೆ ಡಿ.ಡಿ.ಪಿ.ಐ ಉತ್ತರ ನೀಡಬೇಕು ಎಂದು ಎಸ್.ಎಫ್.ಐ ಆಗ್ರಹಿಸುತ್ತದೆ.
ಈಗಾಗಲೆ ದ್ವೀತಿಯ ಪಿ.ಯು ಪರೀಕ್ಷಾ ಪತ್ರಿಕೆಗಳು ಪರಿಕ್ಷಾ ಅವಧಿಗಿಂತ ಮುಂಚಿತವಾಗಿ ವಿದ್ಯಾಥರ್ಿಗಳ ಕೈ ಸೇರಿರುವ ಪರಿಣಾಮ ಮತ್ತೆ ಪರಿಕ್ಷೆಗಳನ್ನು ಪುನಃ ನಡೆಸುವ ಅವಾಂತರ ಸೃಷ್ಟಿಯಾಗಿ ವಿದ್ಯಾಗಳು ಗೊಂದಲದಲ್ಲಿ ಸಿಲುಕಿದ್ದಾರೆ. ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ಆ ರೀತಿಯ ಪುನರಾವರ್ತನೆ ಆಗದಂತೆ ಎಚ್ಚರ ವಹಿಸ ಬೇಕಾಗಿದೆ. ಎಸ್.ಎಸ್.ಎಲ್.ಸಿ ಪರಿಕೆಗಳಲ್ಲಿ ನಕಲಿಗೆ ಅವಕಾಶ ನೀಡುವುದು. ಪ್ರಶ್ನೆ ಪತ್ರಕೆ ಔಟ್ ಮಾಡುವುದನ್ನು ಎಸ್.ಎಫ್.ಐ ಸಹಿಸುವುದಿಲ್ಲ. ಹಾಗಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನ್ಯಾಯಯುತವಾಗಿ ನಡೆಸುವಂತೆ ಶಿಕ್ಷಣ ಇಲಾಖೆಯನ್ನು ಎಸ್.ಎಫ್.ಐ ಒತ್ತಾಯಿಸುತ್ತದೆ. ಎಂದು ಜಿಲ್ಲಾಧ್ಯಕ್ಷ ಗುರುರಾಜ್ ದೇಸಾಯಿ ಮುಖಂಡರಾದ ಸುಬಾನ್ ಸೈಯ್ಯದ್. ಮಾರುತಿ ಮ್ಯಾಗಳಮನಿ, ಯಮನೂರ್ ಹೋಸ್ಪೆಟೆ, ದೇವರಾಜ್ ನಾಯಕ್ ಆಗ್ರಹಿಸಿದ್ದರೆ.

ಸೋಮವಾರ, ಮಾರ್ಚ್ 26, 2012

ಶಾಸಕರಿಲ್ಲದ ವಿಧಾನಸಭಾ ಕ್ಷೇತ್ರ ; ಆತಂಕದಲ್ಲಿ ಜನತೆ

ಶಾಸಕರಿಲ್ಲದ ವಿಧಾನಸಭಾ ಕ್ಷೇತ್ರ ; ಆತಂಕದಲ್ಲಿ ಜನತೆ


ಶಾಸಕರಿಲ್ಲದ ವಿಧಾನಸಭಾ ಕ್ಷೇತ್ರ ; ಆತಂಕದಲ್ಲಿ ಜನತೆ
ಅರೇ! ಇದೇನಿದೆ ಯಾರಾದರು ಶಾಸಕರು ತೀರಿಕೊಂಡರಾ? ಅಥವಾ ಆಪರೇಷನ್ ಕಮಲಕ್ಕೆ ಬಲಿಯಾದರಾ, ಎಚಿದು ಯೋಚಿಸುತ್ತಿದ್ದೀರಾ, ಖಚಿಡಿತಾ ಅಲ್ಲಾ ಇದು ಶಾಸಕರಿದ್ದು ಇಲ್ಲದಂತಿರುವ ಯಲಬುಗರ್ಾ ವಿಧಾನ ಸಭಾ ಕೇತ್ರದ ಗೋಳಿನ ಕಥೆ. ಬಿ.ಜೆ.ಪಿ ಶಾಸಕ ಈಶಣ್ಣ ಗುಳಗಣ್ಣನವರ್ ಪಾಶ್ರ್ವವಾಯು ರೋಗಕ್ಕೆ ಒಳಗಾಗಿ ಶಾಸಕನಾಗಿ ಕೆಲಸಮಾಡದೆ ಜನತೆಯನ್ನು ಕಷ್ಟದ ಕೂಪಕ್ಕೆ ತಳ್ಳಿದ್ದಾನೆ. 2008 ರ ವಿಧಾನಸಭಾ ಚುಣಾವಣೆಯಲ್ಲಿ ಶಕ್ತಿಮೀರಿ ಪ್ರಚಾರ ಮಾಡಿ, ಸೋಗಲಾಡಿತನದಿಂದ ನಾಟಕ ಮಾಡಿ ಚುನಾವಣೆಯಲ್ಲಿ ಗೆದ್ದು, ಅಮೇರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನ ನೋಡಲು ಹೋಗಿ ಪಾಶ್ರ್ವವಾಯು ರೋಗಕ್ಕೆ ಒಳಗಾಗಿ ಜನರಿಗೆ ನೀಡಿದ ಆಶ್ವಾಸನೆಗಳನ್ನು ಗಂಟುಕಟ್ಟಿ ಮೂಲೆಗೆ ಬಿಸಾಕಿ ಮಂಚದಮೇಲೆ ಅರಿವಿಲ್ಲದೆ ಮಲಗಿದ್ದಾರೆ.
ಕಣ್ಣೀರಿನ ನಾಟಕ:3 ಭಾರಿ ಚುನಾವಣೆಯಲ್ಲಿ ನಿಂತಿ ಸೋತಿದ್ದ ಈಶಣ್ಣ 2008ರ ಚುನಾವಣೆಯಲ್ಲಿ ರಾಯರಡ್ಡಿಯ ವಿರೋಧಿ ಅಲೆಚಿುನ್ನು ಭರ್ಜರಿಯಾಗಿಯೇ ಬಳಸಿಕೊಂಡ. ಕಾರ್ಯಕರ್ತರ ನಿರ್ಲಕ್ಷ, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು, ಅಹಂಕಾರದ ಮಧದಿಂದ ಕೊಬ್ಬಿಹೋಗಿದ್ದ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿಯನ್ನು ಜನ ಚಿ,ಥೂ ಎಚಿದು ಉಗಳುತ್ತಿದ್ದರು. ಇದನ್ನೆ ಅಸ್ತ್ರವನ್ನಾಗಿಸಿಕೊಂಡ ಬಿಜೆಪಿ ಪ್ರಚಾಎಕ್ಕೆ ಮುಂದಾಯಿತು. ಅದರ ಜೊತೆಯಲ್ಲಿಯೆ ಈಶಣ್ಣ ‘ ನಾನು ಬಹಳನ ದಿನ ಬದುಕಿರುವುದಿಲ್ಲ, ಶಾಸಕಾನಾಗುವುದು ನನ್ನ ಆಸೆ. ಸಾಯುವ ಅಚಿಚಿನಲ್ಲಿರುವ ನನ್ನ ಆಸೆಯನ್ನು ನನಸಾಗಿಸಿ. ನನ್ನ ಹೆಂಡತಿಯ ತಾಳಿ (ಮಾಂಗಲ್ಯ) ಉಳಿಸಿ ಎಚಿದು ಮತದಾರರಲ್ಲಿ ಅತ್ತು ಅತ್ತು ಗೋಗೆರೆದಿದ್ದ. ಸಾಕಷ್ಟು ದುಡ್ಡು, ಹೆಂಡವನ್ನು ಹಳ್ಳಿ ಹಳ್ಳಿಗೆ ಹಂಚಿದ. ರಾಯರೆಡ್ಡಿ ದುರಾಂಕಾರದಿಂದ ಬೇಸತ್ತಿದ್ದತ ಜನತೆ ಈಶಣ್ಣ ಕ್ಪಣ್ಣಿರಿಗೆ ಮನಸೋತು 26000 ಮತಗಳ ಅಚಿತರದಿಂದ ಗೆಲ್ಲಿಸಿದರು. ಸಂಗಪರಿವಾರದ ಬಗ್ಗೆ ಅರಿವಿರದ ಈಶಣ್ಣ ಒಳ್ಳೆ ಕೆಲಸ ಮಾಡುತ್ತಾನೆ ಎಂದು ಜನ ಬಯಿಸಿದ್ದರು. ಆದರೆ ನಡೆದದ್ದೆ ಬೇರೆ. ಗೆದ್ದ ಮೋದಲ ದಿನವೇ ಅಧಿಕಾರಿಗಳನ್ನು ಹೆದೆರಿಸಿ ಲೂಟಿಯಲ್ಲಿ ನಿರತನಾದ. ರೋಗ ಗ್ರಸ್ಥನಾಗಿ ಮಂಚಸೇರಿ ಮಗನನ್ನು ಲೂಟಿಗೆ ಬಿಟ್ಟ.

ಮಗನೆ ಶಾಸಕನಾದ: ಈಶಣ್ಣ ಅನಾರೋಗ್ಯನಾದ ತಕ್ಷಣ ಶಾಸಕರ ನೇತ್ರತ್ವದಲ್ಲಿ ನಡೆಯುವ ಸಭೆ, ಸಮಾರಂಭಗಳಿಗೆ ಶಾಸಕರ ಮಗ ನವೀನ್ ಹಾಜರಾಗತೊಡಗಿದ. ಥೇಟ್ ಪಾಳಿಗಾರಿ ಆಡಳಿತ ಎಂಬಂತೆ ಎಲ್ಲರಿಗೂ ಆರ್ಡರ್ ಮಾಡತೋಡಿಗಿದ. ಸಣ್ಣ ಜನರ ಗುಂಪೊಂದನ್ನು ಕಟ್ಟಿಕೊಂಡು ಪುಡಿ ರೌಡಿಯಂತ ಜನರನ್ನು ಗೋಳಾಯಿಸಿದ. ಪ್ರಶ್ನೆ ಕೇಳಿದ ಜನರನ್ನು, ಪತ್ರಕರ್ತರನ್ನು ಪೋಲಿಸಿಂದ ದಾಳಿಮಾಡಿಸಿ ಅವರು ಹೆದರುವಂತೆ ಮಾಡಿದ. ಸಂವಿಧಾನದ ಮೂಲ ಆಶಯಗಳನ್ನು ಗಾಳಿಗೆತೋರಿ ಅಧಿಕಾರಿಗಳ ಸಭೆಯನ್ನು ಇವನೆ ನಡೆಸತೊಡಗಿದ. ಪ್ರಗತಿಪರ ಜನ ವಿರೋಧಿಸುತ್ತಿದಂತೆಯೆ ಇಂಗು ತಿಂದ ಮಂಗನಂತಾದ. ವಾಲ್ಮಿಕಿ ಜಯಂತಿಯಂದು ಪ.ಡಿ.ಓಗಳ ಸಭೆ ಮಾಡಿ ಸಾರ್ವಜನಿಕವಾಗಿ ಉಗಳಿಸಿಕೊಂಡರು ಇನ್ನು ಇವನು ರೌಡಿ ಆಟ ನುಲ್ಲಿಸಿಲ್ಲ.

ಸಮಸ್ಯೆಗಳ ಸುರಿಮಳೆ: ಯಲಬುಗರ್ಾ ಕೊಪ್ಪಳ ಜಿಲ್ಲೆಯಲ್ಲಿಯೇ ಹಿಂದುಳಿದ ತಾಲ್ಲೂಕು. ಹಳ್ಳಿಗಳಿಗೆ ಸರಿಯಾದ ರಸ್ತೆಗಳಿಲ್ಲ. ಜನರಿಗೆ ದುಡುಯಲು ಕೆಲಸವಿಲ್ಲ, ಸ್ವಂತಭೂಮಿ ಇಲ್ಲ. ಮನೆಗಳಂತೂ ಜನರ ಕೈಗೆಟಕುತ್ತಿಲ್ಲ. ಶಿಕ್ಷಣ ಕೇತ್ರದ ಕಥೆ ಹೇಳತೀರದಾಗಿದೆ. ಕುಡಿಯಲು ಶುದ್ಧವಾದ ನೀರು ಸಿಗುತ್ತಿಲ್ಲ. ಶಾಸಕರಿಲ್ಲದ ಕಾರಣ ಬರುವ ಯೋಜನೆಗಳು ಹಳ್ಳಹಿಡಿದಿವೆ. ಯೋಜನೆಗೆ ಬಂದ ಅನುಧಾನದಲ್ಲಿ ಶಾಸಕರ ಮಗ, ಅಧಿಕಾರಿಗಳು, ಬಿ.ಜೆ.ಪಿ ಕಾರ್ಯಕರ್ತರು ತಮ್ಮ ಪಾಲಿಗಾಗಿ ಕಚ್ಚಾಡುತ್ತಿದ್ದಾರೆ. ಸಿಂಗಟಾಲುರು ಏತ ನೀರಾವರ ರೈತರ ಕನಸಾಗಿಯೆ ಉಳಿಯುತ್ತದೆ. ಇವುಗಳ ಜೊತೆಯಲ್ಲಿ ಬರಗಾಲ ಪೆಟ್ಟು ಜನರನ್ನು ನಿದ್ರೆಗೆಡಿಸಿದೆ. ಎಸ್.ಎಫ್.ಐ, (ಭಾರತ ವಿದ್ಯಾಥರ್ಿ ಫೆಡರೇಷನ್), ಸಿ.ಐ.ಟಿ.ಯು, ಕನ್ನಡ ಪರ ಸಂಘಟನೆ, ದಲಿತ ಸಂಘಟನೆಗಳು ಸೌಲಭ್ಯಕ್ಕಾಗಿ ಹೋರಾಟ ನಡೆಸಿವೆ. ಕಾಂಗ್ರೆಸ್, ಜೆಡಿಎಸ್, ಪಕ್ಷಗಳು ರಣಹ್ಭೆಡಿಗಳಂತೆ ಸುಮ್ಮನೆ ಕುಳಿತಿವೆ. ಜನ ಈಶಣ್ಣನನ್ನು ಗೆಲ್ಲಿಸಿ ತಪ್ಪು ಮಾಡಿದಿವಿ ಎಂದು ಪೇಚಾಡುತ್ತಿದ್ದಾರೆ. ಶಾಸಕರಿಲ್ಲದಿದ್ದರು ಸರಕಾರವಾದರು ನಮ್ಮುನ್ನು ನಮ್ಮ ಸಮಸ್ಯೆಯನ್ನು ಕೇಳಲು ಯಾಕೆ ಮುಂದೆ ಬರುತ್ತಿಲ್ಲ ಎಂದು ಯೋಚಿಸುತ್ತಾ ಕುಳಿತಿದ್ದಾರೆ. ಯಲಬುಗರ್ಾದಂತ ಬರಪೀಡಿತ ಜಿಲ್ಲೆಗೆ ಪಯರ್ಾಯ ಶಕ್ತಿ ಅವಶಚಿುವಾಗಿ ಬೇಕಿದೆ. ಅದಕ್ಕಾಗಿಯೆ ಪ್ರಜಾಸತ್ತಾತ್ಮಕ ಚಳುವಳಿ ಬಲಗೊಳ್ಳ ಬೇಕಿದೆ.

ಗುರುರಾಜ್ ದೇಸಾಯಿ
ಅಮೀನ್ಪುರ. ಕಲಾಂಶಾಲೆ ಎದುರು
ಕೊಪ್ಪಳ.9449260183

ಗುರುರಾಜ್ ‘ಕವಿತೆಗಳು’

ಕದ್ದವರು ಯಾರು ?
————–
ಭೂಮಾಫಿಯಾ, ಭೂಮಾಫಿಯಾ
ಎಲ್ಲೆಲ್ಲೂ ಭೂಮಾಫಿಯಾ.
ಲೂಟಿ – ಲೂಟಿ -ಲೂಟಿ
ಇದು ಬಿಜೆಪಿ ಪಾಟರ್ಿ.
ಇದ್ದ ಭೂಮಿಯ ಕದ್ದವರು ಯಾರು?
ಯಡಿಯೂರಪ್ಪ ‘ಅಂತವನಲ’್ಲ,
ಕಟ್ಟಾ ‘ಕೆಟ’್ಟವನಲ್ಲ
ಶೆಟ್ಟಿ ‘ನಾನವನಲ್ಲ’
ರೆಡ್ಡಿ ‘ಚಿನ್ನದಂತವ;
ಹಾಗಾದರೆ ಕದ್ದವರು ಯಾರು?
ಇದ್ದವರು ಇವರೆ
ಕದ್ದವರು ಇವರೆ
ಕದ್ದವರಿ ಇವರೆ ಎಂದು ಹೇಳುವವರ್ಯಾರು?
ಕನರ್ಾಟಕ ಮಾರಾಟಕ್ಕಿದೆ.
ವಿದೇಶಿ ಕಂಪನಿಗಳು ಕೊಳ್ಳಲು ಸಿದ್ದವಾಗಿವೆ.
- ಗುರುರಾಜ್ ದೇಸಾಯಿ ತಲ್ಲೂರು 9449260183

ಹೇಸರಗತ್ತೆ
———–
ಭ್ರಷ್ಟರಿಗೆ ಸನ್ಮಾನ
ಜನ ವಿರೋಧಿ ನಾಯಕನಿಗೆ
ಸಾಧಕ ಪ್ರಶಸ್ತಿ !
ರಾಜ್ಯಕ್ಕಿವನು ಕಂಟಕಪ್ರಾಯ!?
ಆದರೂ ಸಿದ್ದವಾಗಿದೆ
ಅಭಿನಂದನಾ ಸಮಾರಂಭ
ಕಣ್-ಮನ ತಣಿಸುವದಕ್ಕಾಗಿ ಹೋಗಿವೆ
ಕತ್ತೆ – ಕೋಣ – ಹೇಸರಗತ್ತೆಗಳು
ಬಸ್ಸುಗಳಲ್ಲಿ ಕ್ರ್ಷರುಗಳಲ್ಲಿ
- ಗುರುರಾಜ್ ದೇಸಾಯಿ ತಲ್ಲೂರು 9449260183

ಅವಳು- ಇವಳು
—————
ಅವಳು – ಇವಳಲ್ಲ
ಇವಳು – ಅವಳಲ್ಲ
ಅವಳು ಇವಳಾಗಲ್ಲ
ಇವಳು ಅವಳಾಗಲ್ಲ
ಅವಳು ಜನ್ಮಕೊಟ್ಟವಳು
ಇವಳು ಜನ್ಮ ನೀಡಿದವಳು
ಅವಳು ತ್ಯಾಗಿ
ಇವಳು ಭಾಗಿ
ಅವಳೊಂದು ಕಣ್ಣು
ಇವಳೊಂದು ಕಣ್ಣು
ಕಣ್ಣ್ಮುಚ್ಚಿ ಕುಳಿತರೆ
ಅವಳು ಅವಳೆ
ಇವಳು ಇವಳೆ
- ಗುರುರಾಜ್ ದೇಸಾಯಿ ತಲ್ಲುರು 9449260183

ಸಿಗದವಳು

ಸಿಗದವಳು
-------------
ಕತ್ತಲು ಕಳೆದು
ಬೆಳಕು ಆವರಿಸಿ
ಸಂಜೆಯಾಗಿ
ಇಗ ಮತ್ತೆ ಕತ್ತಲಾಗಿದೆ.
(1)
ಸೂರ್ಯ ಚಂದ್ರ,
ನಕ್ಷತ್ರ ಪುಂಜಗಳೆಲ್ಲ
ಕಣ್ಣು ಹಾಯಿಸಿ
ಕೇಕೆ ಹಾಕಿ
ಮಾಯವಾಗಿವೆ.
(2)
ಪಶು-ಪ್ರಾಣಿ-ಪಕ್ಷಿಗಳ
ಚಿಲಿಪಿ ಕಲರವ
ನಿನಾದದಲ್ಲಿ ಮನ ತಣಿದು
ಗೂಡು ಸೇರಿವೆ.
(3)
ಆದರೂ.........,
ನನ್ನಿಷ್ಟದ ಹುಡುಗಿ !
ಸಿಗಲೇ ಇಲ್ಲ !!

-ಗುರುರಾಜ್ ದೇಸಾಯಿ ತಲ್ಲೂರು
9449260183

ಶನಿವಾರ, ಜುಲೈ 16, 2011

ಕಪ್ಪು ಹಣ ಕಪ್ಪು ಹಣ
ಎಲ್ಲಿ ನೋಡಿದರು ಕಪ್ಪು ಹಣ
ಬಾಯಿ ಬಿಡುತ್ತಿವೆ ಇಲಿ ಹೆಗ್ಗಣ

___ಗುರುರಾಜ್ ದೇಸಾಯಿ ತಲ್ಲುರು ೯೪೪೯೨೬೦೧೮೩

ಮಂಗಳವಾರ, ಜುಲೈ 12, 2011

²PÀët PÉëÃvÀæªÉAzÀgÉ ¸ÀPÁðgÀPÉÌ C®fÃð£Á....?

²PÀët PÉëÃvÀæªÉAzÀgÉ ¸ÀPÁðgÀPÉÌ C®fÃð£Á....?
¸ÀªÀiÁd ¸ÀÄzsÁgÀuÉUÉ ²PÀët CªÀ±Àå, zÉñÀªÀ£ÀÄß ¥ÀæUÀw ¥ÀgÀªÁV¸À®Ä, C©üªÀÈ¢Þ¥Àr¸À¨ÉÃPÁzÀgÉ J®ègÀÆ ²PÀët ¥ÀqÉAiÀÄĪÀÅzÀÄ CªÀ±Àå. EAvÀºÀ ²PÀëtªÀ£ÀÄß PÉÆqÀ¨ÉÃPÁzÀªÀgÀÄ £ÀªÀÄä£Áß¼ÀĪÀ ¸ÀPÁðgÀUÀ¼ÀÄ. DzÀgÉ PÉÃAzÀæ ªÀÄvÀÄÛ gÁdå ¸ÀgÀPÁgÀUÀ¼ÀÄ ²PÀët PÉëÃvÀæzÀ ¸ÁzsÀPÀ-¨ÁzsÀPÀUÀ¼À£ÀÄß w½zÀÄPÉÆ¼ÀîzÉà CzÀ£ÀÄß ªÀiÁgÁlPÉÌ EnÖgÀĪÀÅzÀÄ zÉÆqÀØ zÀÄgÀAvÀªÉà ¸Àj. CzÁåPÉÆÃ F ¸ÀgÀPÁgÀUÀ½UÉ ²PÀët PÉëÃvÀæªÉAzÀgÉ C°fð JAzÀÄ PÁtÄwÛzÉ.
¸ÁévÀAvÀæöå ¥ÀƪÀðzÀ°è ±Á¯É-PÁ¯ÉÃdÄUÀ¼ÀÄ ºÉÃVzÀݪÉÇà FUÀ®Æ ºÁUÉà EªÉ. AiÀiÁªÀ vÀgÀºÀzÀ §zÀ¯ÁªÀuÉAiÀÄÄ PÁt¹UÀzÀÄ. ¸ÀgÀPÁj ±Á¯ÉUÀ¼À°è PÉÆoÀr ªÀåªÀ¸ÉÜ QæÃqÁAUÀt, ²PÀëPÀgÀÄ, PÀÄrAiÀÄĪÀ ¤ÃgÀÄ, ±ËZÁ®AiÀÄ E®èzÉà ¸ÉÆgÀUÀÄwÛªÉ. CzɵɯÖà ºÀ½îUÀ¼À ±Á¯ÉUÀ¼À°è PÉÆoÀr PÉÆgÀvɬÄAzÁV zÉêÀ¸ÁÜ£À, ¸ÀªÀÄÄzÁAiÀÄ ¨sÀªÀ£À EvÁå¢ PÉÆoÀrUÀ¼À°è ªÀÄPÀ̽UÉ ¥ÁoÀ ºÉý PÉÆqÀ¯ÁUÀÄwÛzÉ. ±Á¯ÉUÀ¼À°è PÀÄrAiÀÄĪÀ ¤ÃgÀÄ E®èzÀ PÁgÀt «zÁåyðUÀ¼ÀÄ ªÀÄ£É-ªÀÄ£ÉUÉ vÉgÀ½ PÀÄrAiÀÄĪÀ ¤ÃgÀÄ PÉÆr JAzÀÄ CAUÀ¯ÁZÀÄwÛzÁÝgÉ. ±ËZÁ®AiÀÄ ªÀåªÀ¸ÉÜ CAvÀÆ PÀ£À¹£À ªÀiÁvÀÄ. GvÀÛgÀ PÀ£ÁðlPÀzÀ ±Á¯ÉUÀ½UÀAvÀÆ F ¸Ë®¨sÀåUÀ¼ÀÄ PÉÊUÉlPÀ®Ä ¸ÁzsÀåªÉÃ? J£ÀÄߪÀAvÁVzÉ. ²PÀëPÀgÀ ¸ÀªÀĸÉåAiÀÄAvÀÆ ±Á¯ÉUÀ½UÉ ¨sÉÃn PÉÆmÁÖUÀ¯Éà w½AiÀÄĪÀÅzÀÄ. £ÀªÀÄä ²PÀët ¸ÀaªÀ ªÀĺÁ±ÀAiÀÄgÀÄ gÁdåzÀ°è “²PÀëPÀgÀ PÉÆgÀvÉ E®è” JAzÀÄ ºÉýgÀĪÀÅzÀÄ EzÀPÉÌ »rzÀ PÉÊUÀ£ÀßrAiÀiÁVzÉ. ²PÀët ¸ÀaªÀgÉà »ÃUÉ ºÉýzÀ ªÉÄÃ¯É ¥Á¥À D ±Á¯ÉAiÀİè NzÀĪÀ «zÁåyðUÀ¼ÀÄ “£ÀªÀÄUÉ ²PÀëPÀgÀ PÉÆgÀvÉ” EzÉ JAzÀÄ ºÉüÀĪÀ zsÉÊAiÀÄð ºÉÃUÉ ªÀiÁrAiÀiÁgÀÄ.
ZÀÄ£ÁªÀuÉ ¸ÀªÀÄAiÀÄzÀ°è ²PÀët PÉëÃvÀæªÀ£ÀÄß ¸ÀÄzsÁj¸ÀĪÀÅzÁV, §®¥Àr¸ÀĪÀÅzÁV ºÉý «zÁåyð ¸ÀªÀÄÄzÁAiÀÄ¢AzÀ ªÀÄvÀ ¥ÀqÉzÀ PÉÃAzÀæ ªÀÄvÀÄÛ gÁdå ¸ÀgÀPÁgÀzÀ ²PÀët «gÉÆÃ¢ü ¤ÃwUÀ½AzÀ «zÁåyð ¸ÀªÀÄÄzÁAiÀÄ ¥ÀjvÀ¦¸ÀĪÀAvÁVzÉ. CPÀëgÀ eÁÕ£À«gÀĪÀ £ÀªÀÄä£Éßà ªÀAa¸ÀĪÀ ¸ÀgÀPÁgÀUÀ¼ÀÄ CPÀëgÀ eÁÕ£À«®èzÀ ¸ÀªÀÄÄzÁAiÀĪÀ£ÀÄß ºÉÃUÉ ªÀAa¸ÀÄwÛgÀ§ºÀÄzÀÄ JAzÀÄ AiÉÆÃa¸ÀĪÀAvÁVzÉ. PÉÃAzÀæ ¸ÀgÀPÁgÀ SÁ¸ÀV «±Àé«zÁå®AiÀÄ, «zÉò «±Àé«zÁå®AiÀÄUÀ¼À£ÀÄß ¸Áܦ¹ªÉ. CzÀPÉÌ RZÀÄð ªÀiÁqÀÄwÛgÀĪÀ ºÀtzÀ°è PÉêÀ® 4% ºÀtªÀ£ÀÄß ¸ÀgÀPÁj «.«UÀ½UÉ RZÀÄð ªÀiÁrzÀÝgÉ CªÀÅ ¸ÀÄzsÁgÀuÉAiÀÄ£ÁßzÀgÀÆ PÁtÄwÛzÀݪÀÅ. PÉÃAzÀæ ¸ÀgÀPÁgÀzÀ F ¤Ãw¬ÄAzÀ PÉÆÃ¸ÀÄðUÀ¼ÀÄ EAzÀÄ ©Ã¢AiÀÄ°è ºÀgÁeÁUÀÄwÛªÉ.
PÉÃAzÀæ ¸ÀgÀPÁgÀ ªÀÄAr¹gÀĪÀ MlÄÖ §eÉmï£À°è ²PÀëtPÁÌV PÉêÀ® C®à ºÀt «ÄøÀ°nÖzÁÝgÉ. vÀªÀÄä ªÉÃvÀ£À ºÉZÀѼÀ ªÀiÁrPÉÆ¼Àî®Ä ¯ÉÆÃPÀ¸À¨sÉ-gÁdå¸À¨sÉAiÀİè UÀ¯ÁmÉ ªÀiÁqÀĪÀ ¸ÀA¸ÀzÀjUÉ ²PÀët PÉëÃvÀæªÀ£ÀÄß §®¥Àr¸ÀĪÀ «ZÁgÀUÀ¼À£ÀÄß ZÀZÉð ªÀiÁqÀ®Ä ¸ÀªÀÄAiÀĪÉà ¸ÁPÁUÀÄwÛ®è. PÉ® ¸ÀA¸ÀzÀgÀÄ ²PÀët PÉëÃvÀæªÀ£ÀÄß §®¥Àr¹ JAzÀÄ ºÉüÀ®Ä ªÀÄÄAzÁUÀ®Ä ªÀÄ£À¸ÀÄì ªÀiÁqÀÄwÛzÀÝgÀÆ CªÀjUÉ ¸ÀjAiÀiÁzÀ ¨ÉA§® ¹UÀÄwÛ®è.
PÉÃAzÀæ ¸ÀgÀPÁgÀ F jÃw ²PÀët PÉëÃvÀæzÀ §UÉÎ PÁ¼Àf vÉÆÃgÀÄwÛzÀÝgÉ PÀ£ÁðlPÀzÀ°ègÀĪÀ C¼ÀĪÀÄÄAf ¸ÀgÀPÁgÀ PÉÃAzÀæQÌAvÀ £ÁªÉãÀÆ PÀ«Ää E®è JAzÀÄ ²PÀët PÉëÃvÀæªÀ£ÀÄß zÀÆgÀ ªÀiÁqÀÄwÛzÉ. gɸÁmïð ªÀÄd, dUÀ¼À, ±Á¸ÀPÀgÀ£ÀÄß J¼ÉAiÀÄĪÀ ºÀUÀÎ dUÁÎlzÀ°ègÀĪÀ gÁdå ¸ÀgÀPÁgÀPÉÌ ²PÀëtzÀ §UÉÎ PÁ¼Àf E®è. eÉ.N.r.¹ PÉÆÃ¸ïð ªÀÄÄaÑ ºÁQgÀĪÀÅzÀÄ CzÀPÉÌ ¥ÀæªÀÄÄR GzÁºÀgÀuÉAiÀiÁVzÉ. UÁæ«ÄÃt ¨sÁUÀzÀ «zÁåyðUÀ¼À fêÀ£ÁrAiÀiÁVzÀÝ eÉ.N.r.¹ PÉÆÃ¸ïð ªÀÄÄaÑzÀ ¸ÀgÀPÁgÀ ªÀiÁrzÀ ¸ÁzsÀ£ÉAiÀiÁzÀgÀÆ K£ÀÄ? SÁ¸ÀV ±Á¯É/PÁ¯ÉÃdÄUÀ½UÉ eÉÆÃvÀÄ©¢ÝgÀĪÀÅzÀÄ. JAf¤AiÀÄjAUï, ªÉÊzÀåQÃAiÀÄ ¹ÃlÄUÀ¼À£ÀÄß SÁ¸ÀVAiÀĪÀjUÉ ºÉZÀÄÑ ©lÄÖ PÉÆlÄÖ ¥Àæw¨sÁªÀAvÀ §qÀ «zÁåyðUÀ¼À£ÀÄß D ²PÀët¢AzÀ zÀÆgÀ ªÀiÁrzÉ. ¸ÀgÀPÁj ±Á¯É/PÁ¯ÉÃdÄUÀ½UÉ PÀ¤µÀÖ ªÀÄÆ®¸Ë®¨sÀåUÀ¼À£ÀÄß ¤ÃqÀĪÀ AiÉÆÃd£ÉAiÀÄ£ÀÄß eÁj ªÀiÁqÀ¯ÁUÀ°®è. SÁ¸ÀV ±Á¯ÉUÀ¼À°è£À qÉÆÃ£ÉµÀ£ï ºÁªÀ½ vÀqÉAiÀÄ®Ä ªÀÄÄAzÉ §gÀzÉà CªÀÅUÀ¼À gÀPÀëuÉUÉ ¤AwzÉ. 8£Éà vÀgÀUÀw «zÁåyðUÀ½UÉ E£ÀÆß ¸ÉÊPÀ¯ï ¹QÌ®è. 2010-11£Éà ¸Á°£À°è «zÁåyðUÀ½UÉ PÉÆ£ÉAiÀĪÀgÉUÀÆ ¥ÀĸÀÛPÀUÀ¼ÀÄ ¸ÀjAiÀiÁV ¹UÀ°®è. 2011-12£Éà ¸Á°£À ±ÉÊPÀëtÂPÀ ªÀµÀð ¥ÁægÀA¨sÀªÁUÀÄwÛzÉ, PÀ¼ÉzÀ ªÀµÀðzÀ ²µÀåªÉÃvÀ£À «zÁåyðUÀ¼À PÉÊ ¸ÉÃj®è. ºÁ¸ÉÖ¯ï£À°ègÀĪÀ «zÁåyðUÀ¼À §zÀÄPÀÄ ¤vÀå £ÀgÀPÀ, UÀÄtªÀÄlÖzÀ DºÁgÀ ¹UÀÄwÛ®è. §ºÀÄvÉÃPÀ ªÀ¸Àw ¤®AiÀÄUÀ½UÉ ¸ÀéAvÀ PÀlÖqÀ ªÉÄðéZÁgÀPÀgÀÄ E®è. ¸ÀgÀPÁgÀ ²PÀët PÉëÃvÀæªÀ£ÀÄß ¤®ðQë¸ÀÄwÛgÀĪÀ ¥ÀnÖ ¨É¼ÉAiÀÄÄvÀÛ¯Éà ºÉÆÃUÀÄvÀÛzÉ. E£ÁßzÀgÀÆ gÁdå ¸ÀgÀPÁgÀ F C®fð¬ÄAzÀ ºÉÆgÀ§AzÀÄ ²PÀët PÉëÃvÀæPÉÌ ºÉZÀÄÑ MvÀÄÛ ¤ÃqÀĪÀÅzÉÆÃ PÁzÀÄ £ÉÆÃqÀ¨ÉÃPÁVzÉ.

Ø UÀÄgÀÄgÁd zÉøÁ¬Ä, vÀ®ÆègÀÄ
9449260183
C«Äãï¥ÀÄgÀ,
PÀ¯ÁA ±Á¯É JzÀÄgÀÄ,
PÉÆ¥Àà¼À-583231

ಶುಕ್ರವಾರ, ಜುಲೈ 8, 2011

  •            ¨UÀªÀ¢ÎÃvÉ ¨ÉÆÃ¢ü¸ÀĪÀÅzÀjAzÀ ²PÀët PÉëvÀæ GzÁÝgÀªÁUÀÄvÁÛ,²PÀët ¸ÀaªÀgÉ?
  • ¥ÁæxÀ«ÄPÀ ªÀÄvÀÄÛ ¥ËæqsÀ ±Á¯ÉUÀ¼À°è ¨sÀUÀªÀ¢ÎÃvÉ ¨ÉÆÃzÀ£É ªÀiÁqÀ¨ÉÃPÀÄ JAzÀÄ  gÁdå ¸ÀgÀPÁgÀ ±Á¯ÉUÀ½UÉ DzÉñÀ ªÀiÁqÀĪÀ ªÀÄÆ®PÀ ²PÀët PÉëvÀæªÀ£ÀÄß PÉøÀjPÀgÀt ªÀiÁqÀĪÀ ºÀÄ£ÁßgÀ £ÀqÉ¢zÉ. ±Á¯ÉUÀ®°è ¨sÀUÀªÀ¢ÎÃvÉ ¨ÉÆÃ¢ü¹zÀgÉ £ÀªÀÄä ¥ÁæxÀ«ÄPÀ ²PÀët GzÁÝgÀªÁUÀÄvÀÄÛzÉ JAzÀÄ DzÉñÀ ºÉÆgÀr¹gÀĪÀÅzÀÄ JµÉÆÖÃAzÀÄ CªÉÊeÁÕ¤PÀ. ªÉÆ£Éß(dįÉÊ06) PÉÆÃ¯ÁgÀzÀ°è F C©üAiÀiÁ£ÀPÉÌ gÁdå ¸ÀgÀPÁgÀ C¢üPÀÈvÀ ZÁ®£É ¤ÃrzÉ. EAvÀºÀ PÁAiÀÄðPÀæªÀÄ ªÀiÁqÀĪÀ §zÀ®Ä ±À¯ÉUÀ¼À£ÀÄß C©üªÀÈ¢Ý ªÀiÁr JAzÀÄ ºÉýzÀ ¥ÀæUÀw¥ÀgÀ «zÁåyð ¸ÀAWÀl£É ¨sÁgÀvÀ «zÁåyð ¥sÉqÀgÉõÀ£ï(J¸ï.J¥sï.L) £ÀÄß ¤±ÉÃzÀ ªÀiÁqÀĪÀAvÉ MvÁ۬Ĺ gÁeÁåzÀåAvÀ ©.eÉ.¦ ªÀÄvÀÄÛ ¸Áé«ÄfUÀ¼ÀÄ £ÀqɸÀÄwÛgÀĪÀ ºÉÆÃgÁl ¸ÀjAiÉÄ? JAzÀÄ ¥ÀæUÀw ¥ÀgÀgÀÄ ZÀað¸À¨ÉÃQzÉ.
  •           zsÀªÀÄðzÀ §UÉÎ K£ÀÄ CjAiÀÄzÀ ¸ËºÁzsÀðvɬÄAzÀ EzÀÝ ªÀÄÄUÀÝ ªÀÄPÀ̼À ªÀÄ£À¸Àì£ÀÄß PÀzÀqÀ®Ä ²PÀët ¸ÀaªÀ «±ÉéñÀégÀ PÁUÉjAiÀĪÀjUÉ ªÀÄ£À¸ÁìzÀgÀÄ ºÉÃUÉ §AvÀÄ? EzÀPÉÌ ¸Áé«ÄfUÀ¼ÀÆ PÉÊ eÉÆÃr¹gÀĪÀÅzÀÄ £ÁaPÉUÉr£À ¸ÀAUÀw ¸ÀA«zsÁ£ÀzÀ°è J¯Áè zsÀªÀÄðUÀ¼À£ÀÄß ¸ÀªÀiÁ£ÀªÁV PÁt®Ä CªÀPÁ±À PÀ°à¹zÉ. DzÀgÉ »AzÀÄ zsÀªÀÄðzÀ ¥À«vÀæUÀæAxÀ JAzÀÄ ºÁ¼À¯ÁUÀÄwÛgÀĪÀ ¨sÀUÀªÀ¢ÎÃvÉUÉ ªÀiÁvÀæ KPÉ CªÀPÁ±À ¤ÃrzÀgÀÄ? ¨ÉÃgÉ zsÀªÀÄðUÀ¼À UÀæAxÀ ¨ÉÆÃ¢ü¸À®Ä AiÀiÁgÁzÀgÀÄ PÉýzÀgÉ ¸ÀgÀPÀgÀ «ªÉÃa¹ PÀæªÀÄ vÉUÉzÀÄPÉÆ¼ÀÄîªÀÅzÀÄ JAzÀÄ ²PÀët ¸ÀaªÀgÀÄ vÀªÀÄä DzÉñÀªÀ£ÀÄß ¸ÀªÀÄyð¹PÉÆ¼ÀÄîwÛzÁÝgÉ. EzÀÄ ²PÀëtzÀ PÉøÀjPÀgÀtªÀ®èªÉ PÁUÉjAiÀĪÀgÉ? ¨sÀUÀªÀzïVÃvÉAiÀÄ£ÀÄß ¨ÉÆÃ¢ü¸À®Ä ¸ÀgÀPÁgÀ AiÀiÁgÀ «ªÉÃZÀ£ÉUÉ vÀAzÀÄ eÁj ªÀiÁrzÉ CzÀ£ÀÄß ¸ÀàµÀÖ ¥Àr¸À°.F «ZÁgÀzÀ°è eÁtvÀ£À vÉÆÃgÀÄwÛgÀĪÀ ¤ÃªÀÅ «zÁåyðUÀ¼À ªÀÄ£À¹¤ß zsÀªÀÄð eÁw dUÀ¼ÀzÀ «µÀ©Ãd ©vÀÛ®Ä ºÉÆgÀngÀĪÀÅzÀÄ. ²PÀët PÉëÃvÀæzÀ §®»Ã£ÀvÉ JwÛ vÉÆÃj¸ÀÄwÛzÉ. ¤ªÀÄä KPÀ ªÀÄÄRzÀ ¤zsÁðgÀ ²PÀët aAvÀPÀgÀÄ, ²PÀët ¥ÉæÃ«ÄUÀ¼À£ÀÄß vÀ¯É vÀVθÀĪÀAvÉ ªÀiÁrzÉ.
  •         ±Á¯ÉUÀ¼À°è ¨sÀUÀªÀ¢ÎÃvÉ C©üAiÀiÁ£À DgÀA©ü¹zÀ gÁdå ¸ÀgÀPÁgÀ, ²PÀëtPÉëÃvÀæzÀ ¸ÁªÀiÁfPÀ ¸ÀªÀĸÉUÀ¼ÁzÀ qÉÆÃ£ÉñÀ£ï ºÁªÀ½ «gÀÄzÀÝ, PÉÆÃªÀÄĪÁzÀzÀ «gÀÄzÀÝ, «zÁåyUÀ¼À LPÀåvÉUÁV, ¸ÀgÀPÁj±Á¯ÉUÀ¼À C©üªÀÈ¢ÞUÁV C©üAiÀiÁ£ÀªÀ£ÀÄß AiÀiÁPÉ DgÀA©¸À°¯Áè? gÁdåzÀ°è 14% ±Á¯ÉUÀ¼ÀÄ KPÉÆÃ¥ÀzsÁåAiÀÄ ªÀÄvÀÄÛ KPÀPÉÆoÀr ºÉÆA¢ªÉ. 58% ±Á¯ÉUÀ¼À°è ±ËZÁ®AiÀÄUÀ½®è. MAzÀÄ ®PÀëPÀÄÌ C¢üPÀ «zÁåyðUÀ¼ÀÄ ±Á¯É¬ÄAzÀ ºÉÆgÀUÀĽ¢zÁÝgÉ. 80% PÀÄÌ ºÉZÀÄÑ ±Á¯ÉUÀ½°è PÀ¤µÀ× ªÀÄÆ® ¸Ë®¨sÀåUÀ½®è. EzÀ£ÀÄß ¸ÀgÀPÁgÀªÉ M¦àPÉÆArzÉ.EzÀPÀÌgÀ ¥ÀjºÁ PÀAqÀÄPÉÆ¼ÀÄîªÀÅzÀ£ÀÄß ©lÄÖ ¨sÀUÀªÀ¢ÎÃvÉ ¨ÉÆÃzsÀ£É ªÀiÁrzÀgÉ F ¸ÀªÀĸÉåUÀ½UÉ ¥ÀjºÁgÀ ¹UÀÄvÀÛzÉAiÉÄ? EzÀPÉÌ ²PÀët ¸ÀaªÀgÉ GvÀÛj¸À¨ÉÃPÀÄ.
  • ¸Áé«ÄfUÀ¼À ºÉÆÃgÁl ¸ÀjAiÉÄÃ?: ¨sÀUÀªÀ¢ÎÃvÉ ¨ÉÆÃzsÀ£É ¨ÉÃqÀ ±Á¯ÉUÀ½UÉ ªÀÄÆ® ¸Ë®¨sÀå ¤Ãr JAzÀÄ ¥Àæw¨sÀn¹ J¸ï.J¥sï.L ¸ÀAWÀl£ÉAiÀÄ£ÀÄß ¤µÉâ¸À¨ÉÃPÀÄ JAzÀÄ ¸Áé«ÄfUÀ¼ÀÄ ©Ã¢V½¢zÁÝgÉ. .J¸ï.J¥sï.L ¸ÀAWÀl£ÉAiÀĪÀgÀÄ PÉýzÀÄÝ vÀ¥ÀÄà J£ÀÄßwÛgÀĪÀ  ¸Áé«ÄfUÀ½UÉ ²PÀëtzÀ §UÉÎ PÁ¼Àf E®è JA§ÄzÀÄ JwÛ vÉÆÃj¸ÀÄwÛzÉ. PÀ¼ÉzÀ 41 ªÀµÀðUÀ½AzÀ «zÁåyUÀ¼À K¼ÉÎUÁV, ²PÀëtzÀ SÁ¸ÀVPÀgÀt, PÉøÀjPÀgÀtªÀ£ÀÄß «gÉÆÃ¢ü¸ÀÄvÀÛ, ªÉÊeÁÕ¤PÀ ²PÀët ¥ÀzÀÝw eÁjUÀV vÁåUÀ §°zÁ£ÀzÀ ªÀÄÆ®PÀ ¤gÀAvÀgÀ ºÉÆÃgÁlªÀ£ÀÄß Er zÉñÁzÀåAvÀ £ÀqɸÀÄwÛzÉ. EzÀ£ÀÄß ¸Áé«ÄfUÀ¼À UÀÄA¥ÀÄ CjAiÀĨÉÃQzÉ. J¸ï.J¥sï.L ªÀvÀð£É PÀÆægÀ J£ÀÄßwÛgÀĪÀ ¸Áé«ÄfUÀ¼ÀÄ vÁªÀÅ ªÀiÁrzÁÝzÀgÀÄ K£ÀÄ? ¥ÀjPÉë EgÀĪÀ PÁgÀt ¸ÉPÀë£ï 144 eÁj ªÀÄzsÉåAiÀÄÄ PÁAiÀÄðPÀæªÀÄ ªÀiÁrgÀĪÀÅzÀÄ PÁ£ÀÄ£ÀÄ G®èAWÀ£ÉAiÀÄ®èªÉ? ¸Áé«ÄfUÀ¼À zÀÆj£À ªÉÄÃgÉUÉ J¸ï.J¥sï.L £ÁAiÀÄPÀgÀ£ÀÄß §A¢¹gÀĪÀ ¥ÉÆÃ°¸ÀgÀÄ, J¸ï.J¥sï.L £ÁAiÀÄPÀgÀÄ zÀÆgÀÄ ¤ÃrzÀgÀÄ, vÀ¥ÀÄà ªÀiÁrgÀĪÀ ¸Áé«ÄfAiÀÄ£ÀÄß KPÉ §A¢¸À°¯Áè? ¸ÀgÀPÁgÀzÀ vÀ¥Àà J®èjUÀÆ CxÀðªÁUÀÄvÀÛzÉ. E£ÁßzÀgÀÄ ¸ÀgÀPÁgÀ JZÀÑvÀÄÛ F C©üAiÀiÁ£ÀªÀ£ÀÄß ¤°è¸À¨ÉÃPÀÄ. ¨sÀUÀªÀ¢ÎÃvÉ ºÉüÀĪÀÅzÀjAzÀ ²PÀët PÉëÃvÀæªÀÅ GzÁÝgÀªÁUÀĪÀÅ¢®è, eÉÆvÉUÉ PÀ£ÁðlPÀÄ GzÁÝgÀªÁUÀĪÀÅ¢®è. ±Á¯ÉUÀ¼À ªÀÄÆ®¸Ë®¨sÀåzÀ PÀqÉ UÀªÀÄ£À ºÀj¹, E®è¢zÀݰè gÁdåzÀ C±ÁAw ºÁ¼ÁUÀĪÀÅzÀPÉÌ gÁdå ¸ÀgÀPÁgÀªÉ ºÉÆuÉAiÀiÁ¢vÀÄ. JZÉÑvÀÄÛ PÉÆ¼ÀÄîwÛgÁ ²PÀët ¸ÀaªÀgÉ?
  •                                                                     (¯ÉÃRPÀgÀÄ)
  •                                                                               UÀÄgÀÄgÁeï zÉøÁ¬Ä. vÀ®Æègï
  •                                                                               C«Ä£À¥ÀÄgÀ, UÀzÀUÀ gÀ¸ÉÛ PÉÆ¥Àà¼À
  •                                                                                       9449260183
  •